RSS Amplifier

Blog

Vydyaloka

Beauty Nutrition Fitness Pharma

vydyaloka.inSource feed ↗10 posts

Live Last read · last published · next check

Latest posts

ವೈದ್ಯಲೋಕ ವ್ಯಂಗ್ಯಚಿತ್ರ ಮತ್ತು ಛಾಯಾಚಿತ್ರ ಸ್ಪರ್ಧೆಗಳು – 2026

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ “ವೈದ್ಯಲೋಕ ವ್ಯಂಗ್ಯಚಿತ್ರ ಮತ್ತು ಛಾಯಾಚಿತ್ರ ಸ್ಪರ್ಧೆಗಳು – 2026”. ಬೆಂಗಳೂರು: ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಸಹಯೋಗದಲ್ಲಿ “ರಾಜ್ಯ ಮಟ್ಟದ ವೈದ್ಯಲೋಕ ವ್ಯಂಗ್ಯಚಿತ್ರ ಸ್ಪರ್ಧೆ ಮತ್ತು ಛಾಯಾಚಿತ್ರ ಸ್ಪರ್ಧೆ – 2026” ಅನ್ನು ಏಕಕಾಲದಲ್ಲಿ ಆಯೋಜಿಸಲಾಗಿದೆ. ವೈದ್ಯಲೋಕ ಆರೋಗ್ಯ ಮಾಸಪತ್ರಿಕೆ ಮತ್ತು ಮೀಡಿಯಾ ಐಕಾನ್ ಈ ಸ್ಪರ್ಧೆಗಳಿಗೆ ಸಹಯೋಗ…

ಅಗಸೆ ಬೀಜದ ಎಣ್ಣೆ – ಆರೋಗ್ಯಕರ ಜೀವನಶೈಲಿಯ ಹೊಸ ಆಯ್ಕೆ

ಅಗಸೆ ಬೀಜದ ಎಣ್ಣೆ – ಆರೋಗ್ಯಕರ ಜೀವನಶೈಲಿಯ ಹೊಸ ಆಯ್ಕೆ. ಕೋಲ್ಡ್ ಪ್ರೆಸ್ಡ್ ಅಗಸೆ ಬೀಜದ ಎಣ್ಣೆಯು ಆರೋಗ್ಯಕರ ಕೊಬ್ಬಿನಾಮ್ಲಗಳು, ಒಮೆಗಾ-3 ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧ. ಇದು ಹೃದಯ, ಮೆದುಳು, ಚರ್ಮ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯತ್ತ ಜನರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸಂಸ್ಕರಿತ (Refined) ಎಣ್ಣೆಗಳ ಬದಲಿಗೆ ನೈಸರ್ಗಿಕವಾಗಿ ತಯಾರಿಸಲಾದ ಕೋಲ್ಡ್ ಪ್ರೆಸ್ಡ್ ಅಗಸೆ ಬೀಜದ ಎಣ್ಣೆ (Cold Pressed…

#vydyaloka August 2026

The post #vydyaloka August 2026 appeared first on Vydyaloka .

#healthvision August 2026 Magazine

The post #healthvision August 2026 Magazine appeared first on Vydyaloka .

ಗುರುಪೂರ್ಣಿಮೆಯ ಶುಭಾಶಯಗಳು

Gurupūrṇimeya śubhāśayagaḷu – Healthvision & Vydyaloka is wishing you a happy Guru Purnima ಗುರುಪೂರ್ಣಿಮೆಯ ಶುಭಾಶಯಗಳು The post ಗುರುಪೂರ್ಣಿಮೆಯ ಶುಭಾಶಯಗಳು appeared first on Vydyaloka .

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ವೈದ್ಯಲೋಕ ಕಥೆ–ಕವನ ಸ್ಪರ್ಧೆ

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ವೈದ್ಯಲೋಕ ಕಥೆ–ಕವನ ಸ್ಪರ್ಧೆ: ವಿಜೇತರ ಪಟ್ಟಿ ಪ್ರಕಟ ಬೆಂಗಳೂರು, ಜುಲೈ 2026: ವೈದ್ಯಲೋಕ ಆರೋಗ್ಯ ಮಾಸಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕಥೆ ಮತ್ತು ಕವನ ಸ್ಪರ್ಧೆ–2026″ ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕಥೆಗಳು ಮತ್ತು ಕವನಗಳು ಸಲ್ಲಿಕೆಯಾಗಿದ್ದು, ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಲೇಖಕರು, ಕವಿಗಳು, ವೈದ್ಯರು, ವೈದ್ಯಕೀಯ…

ACL ಲಿಗಮೆಂಟ್ Tear ಆಗಿದೆಯೇ? ಆರ್ತ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ

Arthroscopic ACL Reconstruction Surgery – #vydyaloka #healthvision #deeksha #bonehealth #yelahanka Arthroscopic ACL (Anterior Cruciate Ligament) Reconstruction Surgery Dr. Arun Kumar M.S. M.S., (Ortho) M.R.C.S (U.K.) Fellow in Shoulder & Sports Medicine Senior Orthopedic Consultant # 387/347, B B Road, Old Town, Next To-Post Office, Yelahanka Yelahanka Old Town, Bengaluru – 560064 Ph: (91) 080…

ರೆಟಿನೈಟಿಸ್ ಪಿಗ್ಮೆಂಟೋಸಾ – ಯುವಕರಲ್ಲಿ ಅಂಧತ್ವಕ್ಕೆ ಪ್ರಮುಖ ಕಾರಣ

ರೆಟಿನೈಟಿಸ್ ಪಿಗ್ಮೆಂಟೋಸಾ – ಯುವಕರಲ್ಲಿ ಅಂಧತ್ವಕ್ಕೆ ಪ್ರಮುಖ ಕಾರಣವಾಗುತ್ತಿರುವ ಅಪರೂಪದ ಕಣ್ಣಿನ ಸಮಸ್ಯೆ. ರೆಟಿನೈಟಿಸ್ ಪಿಗ್ಮೆಂಟೋಸಾವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ಆರಂಭದಲ್ಲಿಯೇ ಪತ್ತೆಹಚ್ಚಿ ನಿಯಮಿತ ನೇತ್ರ ತಪಾಸಣೆ, ಸೂಕ್ತ ಚಿಕಿತ್ಸೆ ಹಾಗೂ ದೃಷ್ಟಿ ಪುನರ್ವಸತಿ ಸೇವೆಗಳನ್ನು ಪಡೆಯುವುದರಿಂದ ಉತ್ತಮ ಜೀವನಮಟ್ಟವನ್ನು ಕಾಯ್ದುಕೊಳ್ಳಬಹುದು. ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳ ಪೈಕಿ ರೆಟಿನೈಟಿಸ್ ಪಿಗ್ಮೆಂಟೋಸಾ (Retinitis Pigmentosa – RP) ಒಂದು…

ಸಿರಿಧಾನ್ಯಗಳ ಬಳಸಿ ಆರೋಗ್ಯ ವೃದ್ಧಿಸಿ- ರುಚಿಕರ ತಿನಿಸುಗಳು

ಸಿರಿಧಾನ್ಯಗಳ ಬಳಸಿ ಆರೋಗ್ಯ ವೃದ್ಧಿಸಿ – ಪೌಷ್ಟಿಕಾಂಶವನ್ನು ಹೆಚ್ಚಿಸುವ ರುಚಿಕರ ತಿನಿಸುಗಳು. ಸಿರಿಧಾನ್ಯಗಳನ್ನು ರುಚಿಕರ ತಿನಿಸುಗಳಾಗಿ ಪರಿವರ್ತಿಸಿ. ನಿಮ್ಮ ಕುಟುಂಬದ ಪ್ರತಿಯೊಬ್ಬರ ಆರೋಗ್ಯವನ್ನು ಆಹಾರದ ಮೂಲಕ ಉತ್ತಮಗೊಳಿಸಬಹುದು. ಕುಟುಂಬದ ಪ್ರತಿಯೊಬ್ಬರೂ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಆಹಾರದಲ್ಲಿ ಸಿರಿಧಾನ್ಯಗಳನ್ನು (Millets) ಸೇರಿಸುವುದು ಅತ್ಯುತ್ತಮ ಆಯ್ಕೆ. ಸಾವಿರಾರು ವರ್ಷಗಳಿಂದ ಭಾರತೀಯರ ಆಹಾರ ಪದ್ಧತಿಯ ಭಾಗವಾಗಿದ್ದ…

#healthvision July 2026 Magazine

The post #healthvision July 2026 Magazine appeared first on Vydyaloka .