RSS Amplifier

News source

Udupi Times

News at your finger tip

udupitimes.comSource feed ↗10 articles

Overdue Last read · last published · next check
Last read 16 hours ago, longer than this feed's 2 hours schedule.

Latest articles

ಪ್ರಾಂಶುಪಾಲೆಗೆ 27 ಬಾರಿ ಇರಿದು ಹತ್ಯೆ; 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ

ಹೈದರಾಬಾದ್: ಹಣ ಹಾಗೂ ಐಷಾರಾಮಿ ಜೀವನ ಶೈಲಿಗಾಗಿ ಶಾಲಾ ಪ್ರಾಂಶುಪಾಲೆ ಹಾಗೂ ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ (48) ಅವರನ್ನು... The post ಪ್ರಾಂಶುಪಾಲೆಗೆ 27 ಬಾರಿ ಇರಿದು ಹತ್ಯೆ; 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ first appeared on Udupi Times .

ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ಉಡುಪಿ: ಕಾಪು ತಾಲ್ಲೂಕಿನ ಮೂಡರಂಗಡಿ ಸೇಂಟ್ ಕ್ಸೇವಿಯರ್ ಚರ್ಚ್ ಬಳಿ ನಡೆದ ಉದ್ಯಮಿ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರ... The post ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ first appeared on Udupi Times .

ಅಂತಾರಾಷ್ಟ್ರೀಯ ಗ್ರೀನ್ ಪೋಸ್ಟರ್ ಸ್ಪರ್ಧೆ: ಮಣಿಪಾಲದ ಪ್ರಿಯದರ್ಶಿನಿಗೆ ಪ್ರಥಮ ಬಹುಮಾನ

ಉಡುಪಿ: ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಶನಲ್, ಡಿಸ್ಟ್ರಿಕ್ಟ್ 275S ಆಯೋಜಿಸಿದ್ದ 2026–27ನೇ ಸಾಲಿನ ಅಂತಾರಾಷ್ಟ್ರೀಯ ಮಟ್ಟದ ಗ್ರೀನ್ ಪೋಸ್ಟರ್... The post ಅಂತಾರಾಷ್ಟ್ರೀಯ ಗ್ರೀನ್ ಪೋಸ್ಟರ್ ಸ್ಪರ್ಧೆ: ಮಣಿಪಾಲದ ಪ್ರಿಯದರ್ಶಿನಿಗೆ ಪ್ರಥಮ ಬಹುಮಾನ first appeared on Udupi Times .

ಉಡುಪಿ: ಬಿಜೆಪಿ ಜಿಲ್ಲಾ ಕಾರ್ಯಾಲಯದ ಮಾಜಿ ಕಾರ್ಯದರ್ಶಿ ಸುರೇಶ್ ಶೇರಿಗಾರ್ ಅಲೆವೂರು ನಿಧನ

ಉಡುಪಿ: ಭಾರತೀಯ ಜನತಾ ಪಾರ್ಟಿಯ ಉಡುಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾಗಿ ಸುಮಾರು 35 ವರ್ಷಕ್ಕೂ ಮಿಕ್ಕಿ ಸೇವೆ ಸಲ್ಲಿಸಿರುವ ಸುರೇಶ್... The post ಉಡುಪಿ: ಬಿಜೆಪಿ ಜಿಲ್ಲಾ ಕಾರ್ಯಾಲಯದ ಮಾಜಿ ಕಾರ್ಯದರ್ಶಿ ಸುರೇಶ್ ಶೇರಿಗಾರ್ ಅಲೆವೂರು ನಿಧನ first appeared on Udupi Times .

ಮಹಾಲಕ್ಷ್ಮೀ ಬ್ಯಾಂಕಿನ ಬಹುಕೋಟಿ ಹಗರಣ- ಶಾಖಾ ವ್ಯವಸ್ಥಾಪಕನ ಸಾವಿನ ಪ್ರಕರಣ ಎಸ್‌ಐಟಿ ತನಿಖೆಗೆ ಬಿ.ಕೆ. ಹರಿಪ್ರಸಾದ್ ಆಗ್ರಹ

ಬೆಂಗಳೂರು: ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ನಡೆದ ಬಹುಕೋಟಿ ವಂಚನೆ ಹಗರಣ ಹಾಗೂ ಅದಕ್ಕೆ... The post ಮಹಾಲಕ್ಷ್ಮೀ ಬ್ಯಾಂಕಿನ ಬಹುಕೋಟಿ ಹಗರಣ- ಶಾಖಾ ವ್ಯವಸ್ಥಾಪಕನ ಸಾವಿನ ಪ್ರಕರಣ ಎಸ್‌ಐಟಿ ತನಿಖೆಗೆ ಬಿ.ಕೆ. ಹರಿಪ್ರಸಾದ್ ಆಗ್ರಹ first appeared on Udupi Times .

ಉಡುಪಿ: ವಿಶ್ವ ಛಾಯಾಗ್ರಹಣ ದಿನಾಚರಣೆ- ಸುದ್ದಿ ಛಾಯಾಚಿತ್ರ ಪ್ರದರ್ಶನ

ಉಡುಪಿ, ಆ.19: ಈ ಯುಗದ ದೊಡ್ಡ ಜ್ಞಾನಿ ಕೃತಕ ಬುದ್ಧಿಮತ್ತೆ (ಎ). ಅದು ನಮಗೆ ವಿನಮ್ರತೆಯನ್ನು ಕಲಿಸಿಕೊಡುತ್ತದೆ. ಅದನ್ನು ನಾವು... The post ಉಡುಪಿ: ವಿಶ್ವ ಛಾಯಾಗ್ರಹಣ ದಿನಾಚರಣೆ- ಸುದ್ದಿ ಛಾಯಾಚಿತ್ರ ಪ್ರದರ್ಶನ first appeared on Udupi Times .

ಬಡಗಬೆಟ್ಟು ಕ್ರೆ.ಕೋ-ಆ. ಸೊಸೈಟಿ: ರಕ್ತದಾನ ಶಿಬಿರ- ನಿವೃತ್ತ ಯೋಧರಿಗೆ ಸನ್ಮಾನ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ, ರಕ್ತನಿಧಿ ವಿಭಾಗ ಕೆ.ಎಮ್.ಸಿ ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಜಿಲ್ಲೆ ಹಾಗೂ... The post ಬಡಗಬೆಟ್ಟು ಕ್ರೆ.ಕೋ-ಆ. ಸೊಸೈಟಿ: ರಕ್ತದಾನ ಶಿಬಿರ- ನಿವೃತ್ತ ಯೋಧರಿಗೆ ಸನ್ಮಾನ first appeared on Udupi Times .

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22 ರಂದು ಉಡುಪಿಯಲ್ಲಿ ಸಭೆ

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠವನ್ನು ಕರಾವಳಿ ಭಾಗದಲ್ಲಿ... The post ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22 ರಂದು ಉಡುಪಿಯಲ್ಲಿ ಸಭೆ first appeared on Udupi Times .

25 ಗಂಟೆಗಳ ದಾಸರಪದ ಗಾಯನಕ್ಕೆ ಸಂಗೀತ ಬಾಲಚಂದ್ರ ಸಜ್ಜು

ಉಡುಪಿ: ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರ್ಣಗೊಳಿಸಿರುವ ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ... The post 25 ಗಂಟೆಗಳ ದಾಸರಪದ ಗಾಯನಕ್ಕೆ ಸಂಗೀತ ಬಾಲಚಂದ್ರ ಸಜ್ಜು first appeared on Udupi Times .

ಉಡುಪಿ ಜಿಲ್ಲೆಯಲ್ಲಿ 10,00,545 ಮತದಾರರು ಡಿಜಿಟಲೈಸ್- 63,331 ಮಂದಿ ಮತದಾರರಿಗೆ ಕೋಕ್

ಉಡುಪಿ, ಆ.18: ಜಿಲ್ಲೆಯಲ್ಲಿ ಜೂ.30ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಮೊದಲ ಹಂತ ಇದೀಗ ಪೂರ್ಣಗೊಂಡಿದ್ದು,... The post ಉಡುಪಿ ಜಿಲ್ಲೆಯಲ್ಲಿ 10,00,545 ಮತದಾರರು ಡಿಜಿಟಲೈಸ್- 63,331 ಮಂದಿ ಮತದಾರರಿಗೆ ಕೋಕ್ first appeared on Udupi Times .