# karnataka news (blogs) — RSS Amplifier

Recent posts from the 2 feeds in the RSS Amplifier directory that cover karnataka news.

Page: <https://rssamplifier.com/topics/karnataka-news/blogs>  
Feed: <https://rssamplifier.com/topics/karnataka-news/blogs.md>

---

## [ನೇತ್ರಾವತಿ ಮ್ಯಾಡಂಗೆ ಪಾಠಕ್ಕಿಂತ ‘ಪಾಲಿಟಿಕ್ಸ್’ ಮೇಲೆ ಆಸಕ್ತಿನಾ..?](https://suddibindu.in/2026/08/21/honnavar-government-teacher-political-social-media-posts-complaint/)

_2026-08-21 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಹೊನ್ನಾವರ: ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಪ್ರಚಾರಾತ್ಮಕ ಪೋಸ್ಟ್‌ಗಳು ಹಾಗೂ ವಿವಾದಾತ್ಮಕ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಹೊನ್ನಾವರ ತಾಲೂಕಿನ ಹೊದ್ರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ನೇತ್ರಾವತಿ ಶಾನಭಾಗ ವಿರುದ್ಧ ಶಿಕ್ಷಣಾಭಿಮಾನಿಗಳು ಹಾಗೂ ಸಾಮಾಜಿಕ…

## [ಪರಿಸರ ಕಾಳಜಿ ಮೆರೆದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ](https://suddibindu.in/2026/08/20/rupali-s-naik-birthday-plant-distribution-karwar/)

_2026-08-20 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಕಾರವಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ತಮ್ಮ ಜನ್ಮದಿನದ ಅಂಗವಾಗಿ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಕಾಳಜಿಯ ಮೆರೆದಿದ್ದಾರೆ. ಜನ್ಮದಿನದ ಶುಭಾಶಯ ಕೋರಲು ಆಗಮಿಸಿದ ಸಾರ್ವಜನಿಕರಿಗೆ, ಪಕ್ಷದ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಹಾಗೂ ಗಣ್ಯರಿಗೆ ವಿವಿಧ ಜಾತಿಯ ಉಪಯುಕ್ತ ಹಣ್ಣು ಹಾಗೂ ಔಷಧೀಯ ಸಸಿಗಳನ್ನು ವಿತರಿಸಿದರು. ಮಾವು, ಹಲಸು, ನೇರಳೆ, ಗೋಡಂಬಿ, ನೆಲ್ಲಿ ಸೇರಿದಂತೆ…

## [ಮಹಿಳಾ PSI ಆಶ್ಲೀಲ ವಿಡಿಯೋ ವೈರಲ್‌ : ಜೈಲಿನಲ್ಲಿ ಕೈದಿ-ಮಹಿಳಾ ಪಿಎಸ್‌ಐ ನಂಟು](https://suddibindu.in/2026/08/20/hindalga-jail-psi-jayashree-video-viral-saikumar-complaint/)

_2026-08-20 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಜಯಶ್ರೀ ಎಂಬ ಪೊಲೀಸ್ ಅಧಿಕಾರಿಯ ವಿರುದ್ಧ ಕೈದಿಯೊಬ್ಬರು ಮಾಡಿರುವ ಗಂಭೀರ ಆರೋಪಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ. ಮಹಿಳಾ ಅಧಿಕಾರಿಯ ಅಶ್ಲೀಲ ಎನ್ನಲಾದ ವಿಡಿಯೋ ಕಾಲ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಕೈದಿ ಸಾಯಿಕುಮಾರ್ ದೂರು ನೀಡಿರುವುದಾಗಿ ತಿಳಿದುಬಂದಿದೆ. ಸಾಯಿಕುಮಾರ್ ಮಾಡಿರುವ ಆರೋಪದ ಪ್ರಕಾರ, ಜೈಲಿನಲ್ಲಿದ್ದ ಸಂದರ್ಭದಲ್ಲಿ ಜಯಶ್ರೀ…

## [ಕಾರವಾರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ](https://suddibindu.in/2026/08/20/karwar-city-municipal-council-lokayukta-raid/)

_2026-08-20 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಕಾರವಾರ: ಕಾರವಾರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ವಿವಿಧ ವಿಭಾಗಗಳ ಕಡತಗಳನ್ನು ಪರಿಶೀಲನೆ ನಡೆಸಿದ್ದರು, ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳ ತಂಡ ಲೋಕಾಯುಕ್ತ ಎಸ್‌ಪಿ ದಿನೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದೆ. ಸುಮಾರು 15 ಅಧಿಕಾರಿಗಳನ್ನೊಳಗೊಂಡ ತಂಡ ನಗರಸಭೆಯ ವಿವಿಧ ವಿಭಾಗಗಳಿಗೆ ತೆರಳಿ, ಕಡತಗಳ ವಿಲೇವಾರಿ, ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಕೆಲಸಗಳ ನಿರ್ವಹಣೆ ಕುರಿತು…

## [ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ “ಸ್ಪೌಟ್‌ ಔಟ್‌”](https://suddibindu.in/2026/08/19/kumta-nh66-bike-accident-latish-gowda-death/)

_2026-08-19 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರ ಬೆಟ್ಕುಳಿ ಸಮೀಪ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಕುಳಿ ಸಮೀಪ ನಡೆದಿದೆ. ಮೃತ ಬೈಕ್‌ ಸವಾರ ಗೋಕರ್ಣದ ಮೇಲಿನಕೇರಿ ನಿವಾಸಿ ಲತೀಶ್ ಗೌಡ ಎಂದು ಗುರುತಿಸಲಾಗಿದೆ. ನಾಗರಾಜ್‌ ಗೌಡ ಎಂಬಾತ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಬೈಕ್ ಸವಾರನಾಗಿದ್ದಾನೆ ಇಬ್ಬರೂ ಗೋಕರ್ಣದ ಮೇಲಿನಕೇರಿ…

## [ಉತ್ತರ ಕನ್ನಡದಲ್ಲಿ ಡಿಜಿಟಲ್ ಕ್ರಾಂತಿಗೆ ಮುನ್ನುಡಿ](https://suddibindu.in/2026/08/19/unitefix-app-uttara-kannada-local-workers-customers/)

_2026-08-19 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಕಾರವಾರ ಉತ್ತರ ಕನ್ನಡದಲ್ಲೇ ಪ್ರಥಮ: ಕೆಲಸಗಾರರು ಮತ್ತು ಗ್ರಾಹಕರನ್ನು ಬೆಸೆಯುವ ‘Unitefix’ ಆಪ್ ಲೋಕಾರ್ಪಣೆ; ಉಚಿತ ನೋಂದಣಿಗೆ ಅವಕಾಶ,ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ, ಸ್ಥಳೀಯ ಕೌಶಲ್ಯಯುತ ಕೆಲಸಗಾರರನ್ನು ಮತ್ತು ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ವಿನೂತನ ಡಿಜಿಟಲ್ ತಂತ್ರಜ್ಞಾನದ ‘Unitefix Services Pvt Ltd’ ಕಂಪೆನಿಯು ಮೊಬೈಲ್ ಆಪ್ ಅನ್ನು ಪರಿಚಯಿಸುತ್ತಿದೆ. ಇದು ಕೇವಲ ಒಂದು ಆಪ್ ಆಗಿರದೆ, ಜಿಲ್ಲೆಯ ನಿರುದ್ಯೋಗ ನಿವಾರಣೆ…

## [B.C. Nagesh : ಮಾಜಿ ಶಿಕ್ಷಣ ಸಚಿವ ಬಿ,ಸಿ, ನಾಗೇಶ ನಿಧನ](https://suddibindu.in/2026/08/18/bc-nagesh-passes-away-former-karnataka-minister/)

_2026-08-18 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಬೆಂಗಳೂರು : ಮಾಜಿ ಸಚಿವ ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕ ಬಿ.ಸಿ.ನಾಗೇಶ್ (67) ಅವರು ಮಂಗಳವಾರ ಬೆಂಗಳೂರಿನಲ್ಲಿ ನಿಧನರಾದರು.ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿರುವ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ನಾಗೇಶ್ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಅಂತ್ಯಕ್ರಿಯೆ ಬುಧವಾರ…

## [ಮಂಕಾಳ್ ವೈದ್ಯ ಸಜ್ಜನ ವ್ಯಕ್ತಿ: ಸಿಎಂ ಡಿ‌‌ ಕೆ ಶಿವಕುಮಾರ್ ಬಣ್ಣನೆ](https://suddibindu.in/2026/08/18/mankal-vaidya-deputy-speaker-dk-shivakumar-praises/)

_2026-08-18 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಬೆಂಗಳೂರು : ಮೀನುಗಾರ ಕುಟುಂಬದಿಂದ ಬಂದು. ಈಗಲೂ ತಮ್ಮ ವೃತ್ತಿಯಲ್ಲಿ ತೊಡಗಿರುವ ಸಜ್ಜನ ವ್ಯಕ್ತಿಯಾದ ಮಂಕಾಳ್ ವೈದ್ಯ ಅವರನ್ನು ಉಪ ಸಭಾದ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು ನೋಡಿ ಸಂತಸವಾಗಿದೆ” ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಹೇಳಿದರು. ಉಪಸಭಾಧ್ಯಕ್ಷರ ಆಯ್ಕೆಯ ನಂತರ ವಿಧಾನಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. “ವಿರೋಧ ಪಕ್ಷದವರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಸಂಪ್ರದಾಯವಿದೆ. ಆದರೆ…

## [ಡೆಪ್ಯೂಟಿ ಸ್ಪೀಕರ್ ಮಾಂಕಾಳ ವೈದ್ಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅಭಿನಂದನೆ](https://suddibindu.in/2026/08/18/mankal-vaidya-karnataka-assembly-deputy-speaker-dk-shivakumar-congratulates/)

_2026-08-18 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಬೆಂಗಳೂರು: ರಾಜ್ಯ ವಿಧಾನಸಭೆಯ ನೂತನ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಮಾಂಕಾಳ ವೈದ್ಯ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಅಭಿನಂದಿಸಿದರು. ವಿಧಾನಸಭೆಯಲ್ಲಿ ಮಾಂಕಾಳ ವೈದ್ಯ ಅವರು ಅವಿರೋಧವಾಗಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ಕಲಾಪವನ್ನು ಸುಗಮವಾಗಿ ನಡೆಸುವಲ್ಲಿ ಉಪಸಭಾಧ್ಯಕ್ಷರಾಗಿ…

## [ಅಂಕೋಲಾದಲ್ಲಿ ಮುಖ್ಯಶಿಕ್ಷಕನ ಮನೆಗೆ ಇಡಿ ದಾಳಿ](https://suddibindu.in/2026/08/18/ankola-kpsc-scam-ed-raid-teachers-house/)

_2026-08-18 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಅಂಕೋಲಾ: ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ತನಿಖೆಯ ಮುಂದುವರಿದ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಂದಿಗೆ ಸಮೀಪದ ಹೊನ್ನಾರಕ ದೇವಸ್ಥಾನದ ಬಳಿಯಿರುವ ಬೇಲೇಕೇರಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಿಕಂದರ್ ಚೌದರಿ ಅವರ ನಿವಾಸಕ್ಕೆ ಇಡಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ಕೆಪಿಎಸ್‌ಸಿ ಪರೀಕ್ಷೆಯ ಒಎಂಆರ್ ಶೀಟ್‌ಗಳಿಗೆ ಸಂಬಂಧಿಸಿದ ಅಕ್ರಮದಲ್ಲಿ ಸಿಕಂದರ್ ಚೌದರಿ…

## [One Cloud, Every AI Layer (Sponsored)](https://crawlproof.com/a/ejnCjKEkBvi6)

_2026-08-18 · **Sponsored**_

Run agents, inference, and infrastructure on one stack — economics improve as you scale.

## [ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ಸಿಬ್ಬಂದಿಗಳ ಮೊಬೈಲ್ ವಶಕ್ಕೆ](https://suddibindu.in/2026/08/18/lokayukta-raid-on-tahasildar-office/)

_2026-08-18 · suddibindu · suddibindu_

ಸುದ್ದಿಬಿಂದು ಬ್ಯೂರೋ ವರದಿ ಕಾರವಾರ: ಕಾರವಾರ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ಕಚೇರಿಯಲ್ಲಿನ ಸಿಬ್ಬಂದಿಗಳಿಂದ ಮಾಹಿತಿ ಕಲೆಹಾಕುತ್ತಿರುವ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ವಿವಿಧ ವಿಭಾಗಗಳ ಸಿಬ್ಬಂದಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕಚೇರಿಯಲ್ಲಿನ ಸಿಬ್ಬಂದಿಗಳ ನೇಮಕಾತಿ ವರ್ಷ ಸೇರಿದಂತೆ ವಿವಿಧ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.…

## [MANJUNATHA .R &#8211; DETAILS – VERIFIED](https://www.credopress.in/2026/08/03/manjunatha-r-details-verified/)

_2026-08-03 · CREDOPRESS MEDIA PVT LTD · Credopress_

## [Human Rights Leaders Call for Humanitarian Consideration in the Detention of 95-Year-Old Chairman Lee Man-hee](https://www.credopress.in/2026/07/31/human-rights-leaders-call-for-humanitarian-consideration-in-the-detention-of-95-year-old-chairman-lee-man-hee/)

_2026-07-31 · CREDOPRESS MEDIA PVT LTD · Credopress_

A conference on “Protection of Human Rights and Religious Freedom” was held on June 30th at Vellore, bringing together human rights advocates, social leaders, and activists to discuss the importance of safeguarding fundamental human rights and ensuring religious freedom for all. The conference focused on the humanitarian concerns surrounding the detention of 95-year-old Chairman Lee Man-hee, with…

## [S. PRATHAP &#8211; DETAILS – VERIFIED](https://www.credopress.in/2026/07/09/s-prathap-details-verified/)

_2026-07-09 · CREDOPRESS MEDIA PVT LTD · Credopress_

## [ANITHA.J &#8211; DETAILS – VERIFIED](https://www.credopress.in/2026/07/07/anitha-j-details-verified/)

_2026-07-07 · CREDOPRESS MEDIA PVT LTD · Credopress_

## [CHANDRASHEKAR- DETAILS – VERIFIED](https://www.credopress.in/2026/07/07/chandrashekar-details-verified/)

_2026-07-07 · CREDOPRESS MEDIA PVT LTD · Credopress_

## [RN VENUGOPAL- DETAILS – VERIFIED](https://www.credopress.in/2026/07/07/rn-venugopal-details-verified/)

_2026-07-07 · CREDOPRESS MEDIA PVT LTD · Credopress_

## [RAJU- DETAILS – VERIFIED](https://www.credopress.in/2026/07/07/raju-details-verified/)

_2026-07-07 · CREDOPRESS MEDIA PVT LTD · Credopress_

## [S.SUNIL DETAILS &#8211; VERIFIED](https://www.credopress.in/2026/07/07/s-sunil-details-verified/)

_2026-07-07 · CREDOPRESS MEDIA PVT LTD · Credopress_

## [Good news for RCB fans: Karnataka government gives green signal to host IPL match at Chinnaswamy Stadium!](https://www.credopress.in/2026/02/13/good-news-for-rcb-fans-karnataka-government-gives-green-signal-to-host-ipl-match-at-chinnaswamy-stadium/)

_2026-02-13 · CREDOPRESS MEDIA PVT LTD · Credopress_

Bengaluru: In a significant development, the Karnataka government has given good news to fans of the Royal Challengers Bangalore team, as it has finally given the green signal to host IPL matches at the Chinnaswamy Stadium. Yes.. After the stampede that took place at the Chinnaswamy Stadium after winning the IPL tournament last year, the organization of cricket matches at the stadium was…

## [Point a Domain, Start a Pit (Sponsored)](https://crawlproof.com/a/YiDhJUiIjLDl)

_2026-02-13 · **Sponsored**_

Point any domain to a blacked-out, poison-green coming-soon page with an email waitlist.

## [Two Inter-State Thieves Arrested for Laptop Thefts in Bengaluru PGs: 48 Laptops Worth ₹40 Lakh Recovered](https://www.credopress.in/2026/01/06/two-inter-state-thieves-arrested-for-laptop-thefts-in-bengaluru-pgs-48-laptops-worth-%e2%82%b940-lakh-recovered/)

_2026-01-06 · CREDOPRESS MEDIA PVT LTD · Credopress_

In a major breakthrough, the Electronic City Police have arrested two individuals from Tamil Nadu involved in a massive laptop theft racket targeting Paying Guest accommodations. The police have recovered 48 laptops of various brands, estimated to be worth ₹40 lakh.The investigation began following a complaint filed on December 1, 2025. A resident of a PG on Abbayya Street, Doddathogur, reported…

