# cyber fraud (news sources) — RSS Amplifier

Recent posts from the 3 feeds in the RSS Amplifier directory that cover cyber fraud.

Page: <https://rssamplifier.com/topics/cyber-fraud/news>  
Feed: <https://rssamplifier.com/topics/cyber-fraud/news.md>

---

## [Avoyelles Parish Legal Records](https://www.avoyellestoday.com/avoy/)

_2026-08-27 · Editor · Avoyelles Today_

## [Concluded Investigation On Alleged ‘₦96bn Fraud’ Reveals Troubles For Former Delta Governor Okowa](https://openlife.ng/efcc-investigation-n96bn-fraud-ifeanyi-okowa-delta-government-house/?utm_source=rss&#038;utm_medium=rss&#038;utm_campaign=efcc-investigation-n96bn-fraud-ifeanyi-okowa-delta-government-house)

_2026-08-27 · Openlife Reporter · Openlife Nigeria_

EFCC concluded investigation links ex-Delta Gov Ifeanyi Okowa to alleged ₦96bn fraud through Government House Protocol account. Charges include money laundering and diversion The post Concluded Investigation On Alleged ‘₦96bn Fraud’ Reveals Troubles For Former Delta Governor Okowa appeared first on Openlife Nigeria .

## [After Failures To Qualify For Major Men, Women Soccer Events, Nigerian Football Hits Rock Bottom As Normalisation Committee Tears NFF Apart](https://openlife.ng/nff-crisis-normalisation-committee-super-falcons-super-eagles-world-cup-failure/?utm_source=rss&#038;utm_medium=rss&#038;utm_campaign=nff-crisis-normalisation-committee-super-falcons-super-eagles-world-cup-failure)

_2026-08-27 · Openlife Reporter · Openlife Nigeria_

After the Super Eagles and Super Falcons failed to qualify for their World Cups, the NFF board has resigned. Now NSC leaders are fighting over who heads the Normalisation Committee The post After Failures To Qualify For Major Men, Women Soccer Events, Nigerian Football Hits Rock Bottom As Normalisation Committee Tears NFF Apart appeared first on Openlife Nigeria .

## [ಉಡುಪಿಯಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ: ಕಳ್ಳತನ ಆರೋಪಿಗಳ ಬಂಧನ, 23.56 ಲಕ್ಷ ಮೌಲ್ಯದ ವಸ್ತು ವಶಕ್ಕೆ](https://themangaloremirror.in/udupi-house-theft-case-arun-achari-kaushik-arrested-23-lakhs-worth-items-seized/)

_2026-08-27 · guru · themangaloremirror.in_

ಉಡುಪಿ ಅಗಸ್ಟ್ 27: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಂಧಿತರಿಂದ ಸುಮಾರು 23,56,230 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೆರಂಪಳ್ಳಿ ಕುಂಜಿಬೆಟ್ಟುವಿನ ಅರುಣ್ ಎಸ್.ವಿ. ಅಲಿಯಾಸ್ ಅರುಣ್ ಆಚಾರಿ (43) ಹಾಗೂ ತೆಂಕನಿಡಿಯೂರಿನ ಕೌಶೀಕ್ (19) ಬಂಧಿತ ಆರೋಪಿಗಳು. ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ…

## [ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿ: ಮುಖ್ಯಮಂತ್ರಿಗೆ ಶಾಸಕ ಅಶೋಕ್ ರೈ ಮನವಿ](https://themangaloremirror.in/mla-ashok-rai-on-tulu-langauge/)

_2026-08-27 · guru · themangaloremirror.in_

ಪುತ್ತೂರು: ಮಂಗಳೂರಿನಲ್ಲಿ ಮುಂದೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಎರಡನೇ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈ ಮನವಿಯನ್ನು ಸಲ್ಲಿಸಿದ್ದಾರೆ. ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಶಿಸುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.…

## [ನೇಪಾಳದಲ್ಲಿ ಭೀಕರ ಪ್ರವಾಹ : ಬಲಿಯಾದವರ ಸಂಖ್ಯೆ 270ಕ್ಕೆ ಏರಿಕೆ, 288 ಭಾರತೀಯರು ನಾಪತ್ತೆ!](https://themangaloremirror.in/nepal-flash-floods-death-toll-rises-270-indian-tourists-missing-mea-help/)

_2026-08-27 · guru · themangaloremirror.in_

ಕಠ್ಮಂಡು ಅಗಸ್ಟ್ 27: ನೇಪಾಳದಲ್ಲಿ ಸಂಭವಿಸಿದ ಪ್ರಳಯಾಂತಕ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಗುರುವಾರ 270ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿರುವ ಈ ದುರಂತದಲ್ಲಿ 288 ಭಾರತೀಯ ಪ್ರವಾಸಿಗರು ಹಾಗೂ ಜಲವಿದ್ಯುತ್ ಯೋಜನೆ ನೌಕರರು ಸೇರಿ ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ಬುಧವಾರ ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹವು ಮೂರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿ ಎಸಗಿದೆ.…

## [ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ &#8211; ಅಭಿಮಾನಿಗಳಿಗೆ ಪತ್ರ ಬರೆದ ‘ಅಭಿನಯ ಚಕ್ರವರ್ತಿ’!](https://themangaloremirror.in/kiccha-sudeep-september-2-birthday-cancellation-post-big-boss-kannada-movies/)

_2026-08-27 · guru · themangaloremirror.in_

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್ ಬಾಸ್’ ಸಿದ್ಧತೆಯಲ್ಲಿರುವ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ತಮ್ಮ ಮುಂಬರುವ ಹುಟ್ಟುಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಸೆಪ್ಟೆಂಬರ್ 2ರಂದು ಅಭಿಮಾನಿಗಳ ಜೊತೆ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದು, ಅಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 30 ವರ್ಷಗಳಿಂದ ಸೆಪ್ಟೆಂಬರ್ 2 ಎಂಬ ಸಾಮಾನ್ಯ ದಿನಾಂಕವನ್ನು ಸಂಭ್ರಮವನ್ನಾಗಿ…

## [ಸ್ಕೂಟರ್ ಸವಾರನ ಬೇಜವಬ್ದಾರಿತನಕ್ಕೆ ಪೆಟ್ರೋಲ್ ಬಂಕ್ ಆವರಣಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಬಸ್, ಮಕ್ಕಳು ಸೇರಿ 20 ಮಂದಿಗೆ ಗಾಯ, ತಪ್ಪಿದ ಭಾರಿ ದುರಂತ!](https://themangaloremirror.in/kochi-ernakulam-koothattukulam-tourist-bus-accident-petrol-pump-escape/)

_2026-08-27 · guru · themangaloremirror.in_

ಕೊಚ್ಚಿ ಅಗಸ್ಟ್ 27: ಎರ್ನಾಕುಲಂ ಜಿಲ್ಲೆಯ ಕೂತಟ್ಟುಕುಲಂನ ಕಕ್ಕೂರಿನಲ್ಲಿ ಗುರುವಾರ ಬೆಳಿಗ್ಗೆ ಮದುವೆ ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ಸೊಂದು ಪಲ್ಟಿಯಾಗಿ ಪೆಟ್ರೋಲ್ ಬಂಕ್ ಆವರಣಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ. ಸುಮಾರು 35 ಪ್ರಯಾಣಿಕರಿದ್ದ ಈ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿದ್ದರು. ಬಸ್ ಪಲ್ಟಿಯಾದ ಪರಿಣಾಮ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆ…

## [ಕಾನ್ಪುರ &#8211; ತರಭೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಅಭಿಷೇಕ್ ಪೂಜಾರಿ ಸೇರಿ ಇಬ್ಬರು ಸಾವು!](https://themangaloremirror.in/uttar-pradesh-kanpur-garg-aviation-plane-crash-karnataka-pilot-abhishek-poojari-dead/)

_2026-08-27 · guru · themangaloremirror.in_

ಕಾನ್ಪುರ ಅಗಸ್ಟ್ 27: ಉತ್ತರ ಪ್ರದೇಶದ ಕಾನ್ಪುರದ ಗಂಗಾ ನದಿಯ ದಡದ ಬಳಿಯ ಹೊಲದಲ್ಲಿ ಗುರುವಾರ ತರಬೇತಿ ವಿಮಾನವೊಂದು ಪತನಗೊಂಡು ಕರ್ನಾಟಕ ಮೂಲದ ಪೈಲಟ್ ಸೇರಿದಂತೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಗಾರ್ಗ್ ಏವಿಯೇಷನ್ ತರಬೇತಿ ಸಂಸ್ಥೆಗೆ ಸೇರಿದ ಟ್ವಿನ್-ಎಂಜಿನ್‌ನ 4 ಆಸನಗಳ ತರಬೇತಿ ವಿಮಾನವು ಬೆಳಿಗ್ಗೆ 11:30 ಕ್ಕೆ ಉಡಾವಣೆಗೊಂಡಿತ್ತು. ತರಬೇತಿ ಮುಗಿಸಿ ಬೆಳಿಗ್ಗೆ 11:50 ರ ಸುಮಾರಿಗೆ ಸಂಸ್ಥೆಗೆ ಹಿಂತಿರುಗುತ್ತಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡು ದಿಢೀರ್ ಪತನಗೊಂಡಿದೆ.…

## [ಅಗಸ್ಟ್ 31 ರ &#8216;ಪುತ್ತೂರು ಚಲೋ&#8217;ಗೆ ಕೌಂಟರ್, &#8216;ಸೌಹಾರ್ದ ರ&#x200d;್ಯಾಲಿ&#8217;ಗೆ ಮುಸ್ಲಿಂ ಯುವಜನ ಪರಿಷತ್ ಕರೆ!](https://themangaloremirror.in/putturu-darbe-incident-muslim-yuvajana-parishat-counter-souharda-rally-august-31/)

_2026-08-27 · guru · themangaloremirror.in_

ಪುತ್ತೂರು ಅಗಸ್ಟ್ 27: ಪುತ್ತೂರಿನ ದರ್ಬೆ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ‘ಪುತ್ತೂರು ಚಲೋ’ ಪ್ರತಿಭಟನೆಗೆ ಪ್ರತಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅದೇ ದಿನ ಅಂದರೆ ಆಗಸ್ಟ್ 31ರಂದು ‘ಪುತ್ತೂರು ಸೌಹಾರ್ದ ರ‍್ಯಾಲಿ’ ಆಯೋಜಿಸಲು ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, “ಪುತ್ತೂರಿನಲ್ಲಿ ನಡೆದ ಸಣ್ಣ ಘಟನೆಯನ್ನು ಕೋಮುವಾದಿ…

## [Finnish Seedboxes — Up to 20Gbps (Sponsored)](https://crawlproof.com/a/aM6ceGCdkjx3)

_2026-08-27 · **Sponsored**_

Private Finnish seedboxes with 1–20Gbps speeds, RAID storage and 14‑day refund

## [ಮಂಗಳೂರು ರೈಲ್ವೆ ಸ್ಟೇಷನ್ ಮೈಸೂರು ಡಿವಿಷನ್‌ಗೆ ಸೇರ್ಪಡೆ : ಸಿಪಿಎಂ-ಕಾಂಗ್ರೆಸ್ ವಿರೋಧಕ್ಕೆ ಕಾಸರಗೋಡು ಬಿಜೆಪಿ ಅಧ್ಯಕ್ಷೆ ಅಶ್ವಿನಿ ಕೌಂಟರ್!](https://themangaloremirror.in/mangaluru-railway-station-palakkad-to-mysuru-division-bjp-ashwini-ml/)

_2026-08-27 · guru · themangaloremirror.in_

ಕಾಸರಗೋಡು ಅಗಸ್ಟ್ 27: ಪಾಲಕ್ಕಾಡ್ ರೈಲ್ವೆ ಡಿವಿಷನ್ ವ್ಯಾಪ್ತಿಯಲ್ಲಿರುವ ಮಂಗಳೂರು ರೈಲ್ವೆ ಸ್ಟೇಷನ್ ಅನ್ನು ಕರ್ನಾಟಕದ ಮೈಸೂರು ಡಿವಿಷನ್‌ಗೆ ಹಸ್ತಾಂತರಿಸುವ ಕುರಿತು ಕೇರಳದಲ್ಲಿ ತೀವ್ರ ಚರ್ಚೆ ಹಾಗೂ ರಾಜಕೀಯ ಸಂಘರ್ಷ ಆರಂಭವಾಗಿದೆ. ಮಂಗಳೂರು ಸ್ಟೇಷನ್‌ನಿಂದ ಬರುವ ದೊಡ್ಡ ಮೊತ್ತದ ಆದಾಯದ ಕಾರಣಕ್ಕೆ ಇದನ್ನು ಪಾಲಕ್ಕಾಡ್ ಡಿವಿಷನ್‌ನಲ್ಲೇ ಉಳಿಸಿಕೊಳ್ಳಬೇಕೆಂದು ಸಿಪಿಎಂ, ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ನಾಯಕರು ಜಂಟಿಯಾಗಿ ವಿರೋಧಿಸುತ್ತಿರುವುದಕ್ಕೆ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷೆ…

## [We Have Supported About 9 Million Households With N66k Each&#8212;Federal Government](https://openlife.ng/fg-supported-9-million-households-n66k-cash-transfer-bernard-doro/?utm_source=rss&#038;utm_medium=rss&#038;utm_campaign=fg-supported-9-million-households-n66k-cash-transfer-bernard-doro)

_2026-08-27 · Openlife Reporter · Openlife Nigeria_

The Federal Government says it has disbursed N600bn to about 9 million households at N66,000 each to cushion economic shocks. An impact assessment is ongoing The post We Have Supported About 9 Million Households With N66k Each—Federal Government appeared first on Openlife Nigeria .

## [ದೆಹಲಿ &#8211; ಮನೆಗೆ ನುಗ್ಗಿ 21 ವರ್ಷದ ಮಾಡೆಲ್ ಇರಿದು ಕೊಲೆ ಮಾಡಿದ ಸ್ನೇಹಿತ](https://themangaloremirror.in/delhi-model-21-stabbed-to-death-at-home/)

_2026-08-27 · guru · themangaloremirror.in_

ನವದೆಹಲಿ ಅಗಸ್ಟ್ 27: ದೆಹಲಿಯ ತಿಲಕ್ ನಗರದ ನ್ಯೂ ಮಹಾವೀರ್ ನಗರ ಪ್ರದೇಶದಲ್ಲಿ 21 ವರ್ಷದ ಮುಸ್ಕಾನ್ ಎಂಬ ಯುವತಿಯನ್ನು ಆಕೆಯ ಮನೆಯೊಳಗೆ ಚಾಕುವಿನಿಂದ ಇರಿದು ದಾರುಣವಾಗಿ ಹತ್ಯೆ ಮಾಡಲಾದ ಭೀಕರ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿಯಾಗಿದ್ದ ಮುಸ್ಕಾನ್ ಅರೆಕಾಲಿಕ ಮಾಡೆಲ್ ಆಗಿಯೂ ಕೆಲಸ ಮಾಡುತ್ತಿದ್ದರು. ಬುಧವಾರ ಆಕೆ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆಯಲ್ಲಿ ಮನೆಗೆ ನುಗ್ಗಿದ ಕಿರಾತಕ, ಚಾಕುವಿನಿಂದ ಪದೇ ಪದೇ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮುಸ್ಕಾನ್ ಅವರನ್ನು…

## [ಉತ್ತರಪ್ರದೇಶ &#8211; ಜಿಮ್ ಹೊರಗೆ ಹರಿಯಾಣದ ಗಾಯಕ ಯೂಟ್ಯೂಬರ್ ಅಂಕಿತ್ ಬಲಿಯಾನ್‌ ಗುಂಡಿಕ್ಕಿ ಹತ್ಯೆ](https://themangaloremirror.in/haryanvi-singer-shot-20-times-until-dead-outside-gym/)

_2026-08-27 · guru · themangaloremirror.in_

ಶಾಮ್ಲಿ (ಉತ್ತರ ಪ್ರದೇಶ) ಅಗಸ್ಟ್ 27: ಜನಪ್ರಿಯ ಹರಿಯಾಣ ಗಾಯಕ ಮತ್ತು ಯೂಟ್ಯೂಬರ್ 35 ವರ್ಷದ ಅಂಕಿತ್ ಬಲಿಯಾನ್ ಅವರನ್ನು ಜಿಮ್‌ನ ಹೊರಗಡೆ ಬುಧವಾರ ಸಂಜೆ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಸಂಜೆ ಸುಮಾರು 7 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಜಿಮ್ ಮುಗಿಸಿ ಹೊರಬಂದ ಅಂಕಿತ್ ಬಲಿಯಾನ್ ತಮ್ಮ ಕಾರಿನ ಬಳಿಗೆ ತೆರಳುತ್ತಿದ್ದಾಗ ದಾಳಿಕೋರರು ದಿಢೀರ್ ದಾಳಿ ನಡೆಸಿ ಸುಮಾರು 20 ಸುತ್ತು ಗುಂಡು ಹಾರಿಸಿದ್ದಾರೆ. \[…\]

## [Nigerian Pastor Unveils Matchmaking Platform, Charges N350k To N700k From Singles Seeking Husband](https://openlife.ng/pastor-kingsley-okonkwo-mentor-to-marry-matchmaking-platform-fee/?utm_source=rss&#038;utm_medium=rss&#038;utm_campaign=pastor-kingsley-okonkwo-mentor-to-marry-matchmaking-platform-fee)

_2026-08-26 · Openlife Reporter · Openlife Nigeria_

Pastor Kingsley Okonkwo of DCC has launched "Mentor To Marry", a matchmaking platform for Christian singles. Fees range from N70k to N700k The post Nigerian Pastor Unveils Matchmaking Platform, Charges N350k To N700k From Singles Seeking Husband appeared first on Openlife Nigeria .

## [A Plea "In the Blind" to 67 Counts of Possessing Child Sex Abuse Material](https://www.avoyellestoday.com/a-plea-in-the-blind-to-67-counts-of-possessing-child-sex-abuse-material/)

_2026-08-26 · Editor · Avoyelles Today_

Conner Keinath, the Illinois man previously charged in Avoyelles Parish with dozens of offenses involving child sexual abuse material, has pleaded guilty to all 67 counts of possession of child sexual abuse material. Keinath entered the guilty pleas on Monday, August 3, before 12th Judicial District Court Judge Kerry Spruill.

## [Tee Alphonse - Signs, Signs, Everywhere Signs](https://www.avoyellestoday.com/signs-signs-everywhere-signs/)

_2026-08-26 · Editor · Avoyelles Today_

## [Plein Air Marksville Returns Sept. 12](https://www.avoyellestoday.com/plein-air-marksville-returns-sept-12/)

_2026-08-26 · Editor · Avoyelles Today_

MARKSVILLE, La. — What began in 2019 as a simple idea—to invite artists to experience the beauty of Avoyelles Parish while sharing that experience with the community—has grown into one of Central Louisiana’s unique annual arts traditions. On Saturday, September 12, 2026, Plein Air

## [Zenith Bank Marks 10 Years Of Advocacy For Non-Oil Exports As Nigeria Records $6.1bn](https://openlife.ng/zenith-bank-10th-trade-seminar-non-oil-exports-6-1-billion/?utm_source=rss&#038;utm_medium=rss&#038;utm_campaign=zenith-bank-10th-trade-seminar-non-oil-exports-6-1-billion)

_2026-08-26 · Openlife Reporter · Openlife Nigeria_

Zenith Bank hosted its 10th International Trade Seminar on Non-Oil Export. Stakeholders say Nigeria must process more locally as non-oil exports hit a record $6.1bn in 2025 The post Zenith Bank Marks 10 Years Of Advocacy For Non-Oil Exports As Nigeria Records $6.1bn appeared first on Openlife Nigeria .

## [Exclusion Crisis: APC Hints On What To Do Next With Presidential Campaign Council List](https://openlife.ng/apc-exclusion-crisis-presidential-campaign-council-list-2027/?utm_source=rss&#038;utm_medium=rss&#038;utm_campaign=apc-exclusion-crisis-presidential-campaign-council-list-2027)

_2026-08-26 · Openlife Reporter · Openlife Nigeria_

The APC says its 2027 Presidential Campaign Council list "stands" but will be adjusted. The Presidency denies withdrawal amid complaints of exclusion The post Exclusion Crisis: APC Hints On What To Do Next With Presidential Campaign Council List appeared first on Openlife Nigeria .

## [Trade Bitcoin & Ethereum (Sponsored)](https://crawlproof.com/a/H7WswuZFQ3xc)

_2026-08-26 · **Sponsored**_

Buy, sell and margin trade BTC & ETH with fiat currencies

## [From Allies to Rivals: How Crisis Degenerated in Katsina Over Alleged Mismanaged Security, Governance Issues by Governor Dikko Radda](https://openlife.ng/katsina-crisis-radda-masari-allies-rivals-security-governance/?utm_source=rss&#038;utm_medium=rss&#038;utm_campaign=katsina-crisis-radda-masari-allies-rivals-security-governance)

_2026-08-26 · Openlife Reporter · Openlife Nigeria_

Katsina politics has degenerated as Gov Dikko Radda and Ibrahim Masari clash. The crisis comes amid worsening banditry and accusations of mismanaged governance The post From Allies to Rivals: How Crisis Degenerated in Katsina Over Alleged Mismanaged Security, Governance Issues by Governor Dikko Radda appeared first on Openlife Nigeria .

## [ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ: ಕೇರಳದ ವಿರೋಧ&#8230;ರಾಜ್ಯ ಸರ್ಕಾರದ ಅಧಿಕೃತ ಬೆಂಬಲ ಕೋರಿ ಸಿಎಂ ಗೆ ಸಂಸದ ಕ್ಯಾ. ಚೌಟ ತುರ್ತು ಪತ್ರ!](https://themangaloremirror.in/mangaluru-railway-network-mysuru-division-mp-brijesh-chowta-letter-dk-shivakumar/)

_2026-08-25 · guru · themangaloremirror.in_

ಮಂಗಳೂರು ಅಗಸ್ಟ್ 25: ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈರುತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು, ಈ ಬಗ್ಗೆ ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ರಾಜ್ಯ ಸರ್ಕಾರವು ಪೂರ್ಣ ರೀತಿಯ ಆಡಳಿತಾತ್ಮಕ ಸಹಕಾರ ನೀಡಬೇಕೆಂದು ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗೆ ಬರೆದಿರುವ ಈ…

## [Council Chairman Embarks On Political Tyranny, Threatens Voters Ahead 2027](https://openlife.ng/kuje-chairman-samuel-shekwolo-threatens-voters-2027/?utm_source=rss&#038;utm_medium=rss&#038;utm_campaign=kuje-chairman-samuel-shekwolo-threatens-voters-2027)

_2026-08-25 · Openlife Reporter · Openlife Nigeria_

Kuje Area Council Chairman Samuel Shekwolo has threatened non-APC residents to “leave the council” ahead of 2027, raising fresh concerns about voter intimidation The post Council Chairman Embarks On Political Tyranny, Threatens Voters Ahead 2027 appeared first on Openlife Nigeria .

## [Senior Lawyer Points Out NBA’s Failure In 2026 Port Harcourt Conference](https://openlife.ng/femi-falana-slams-nba-george-weah-port-harcourt-conference/?utm_source=rss&#038;utm_medium=rss&#038;utm_campaign=femi-falana-slams-nba-george-weah-port-harcourt-conference)

_2026-08-25 · Openlife Reporter · Openlife Nigeria_

SAN Femi Falana has faulted the NBA for inviting former Liberian President George Weah to the 2026 Port Harcourt conference, citing alleged judicial interference and non-compliance with ECOWAS Court judgments The post Senior Lawyer Points Out NBA’s Failure In 2026 Port Harcourt Conference appeared first on Openlife Nigeria .

## [ಉಡುಪಿ: ದೇವಸ್ಥಾನದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ದುರ್ಮರಣ!](https://themangaloremirror.in/udupi-tenkapete-temple-tank-drowning-student-aditya-nayak-death/)

_2026-08-25 · guru · themangaloremirror.in_

ಉಡುಪಿ ಅಗಸ್ಟ್ 25: ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ದುರಂತ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಎಂಬವರ ಪುತ್ರ ಆದಿತ್ಯ ನಾಯಕ್ (15) ಮೃತಪಟ್ಟ ದುರ್ದೈವಿ. ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಆದಿತ್ಯ ತನ್ನ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಭಜನಾ ಕಾರ್ಯಕ್ರಮದ ಪ್ರಯುಕ್ತ ಭಕ್ತರು ಕೆರೆಯಲ್ಲಿ…

## [ಮಿತ್ತೂರು ಸಮೀಪ ಭೀಕರ ರಸ್ತೆ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಹರ್ಷದ್ ಸಾವು!](https://themangaloremirror.in/mittur-parlotu-road-accident-bike-rider-harshad-mura-death/)

_2026-08-25 · guru · themangaloremirror.in_

ವಿಟ್ಲ ಅಗಸ್ಟ್ 25: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಎಲೆಕ್ಟ್ರಿಕ್ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಲ್ಲೇಗ ಸಮೀಪದ ಮುರ ನಿವಾಸಿ, ರಝಾಕ್ ಸಾಹೇಬ್ ಅವರ ಪುತ್ರ ಹರ್ಷದ್ ಮೃತಪಟ್ಟ ದುರ್ದೈವಿ. ಇವರು ಪುತ್ತೂರಿನ ನೆಹರುನಗರದ ‘ರೆಕ್ಸಾ ಶಾಪ್’ನಲ್ಲಿ ಉದ್ಯೋಗಿಯಾಗಿದ್ದರು. ಆಗಸ್ಟ್ 25ರ ಮಂಗಳವಾರದಂದು ಪರ್ಲೋಟು ಬಳಿ ಎಲೆಕ್ಟ್ರಿಕ್ ಕಾರು ಮತ್ತು ಹರ್ಷದ್ ಚಲಾಯಿಸುತ್ತಿದ್ದ…

## [Obituary for Nicholas Bernard Thomas](https://www.avoyellestoday.com/obituary-for-nicholas-bernard-thomas/)

_2026-08-25 · Editor · Avoyelles Today_

Funeral services for Nicholas Bernard Thomas, 42, will be held at 10:30 AM on Tuesday, August 25, 2026, at Our Lady Queen of All Saints Catholic Church in Ville Platte, with burial to follow in Gate of Heaven Cemetery. Father Stephen Pellessier will officiate the Funeral Mass. Nicholas, a

## [ಪುತ್ತೂರು &#8211; ಮತ್ತೊಂದು ಹೋರಾಟಕ್ಕೆ ಮುಂದಾದ ಹಿಂದೂ ಸಂಘಟನೆಗಳು &#8211; ಆಗಸ್ಟ್ 31ರಂದು &#8216;ಪುತ್ತೂರು ಚಲೋ&#8217;ಗೆ ಕರೆ!](https://themangaloremirror.in/puttur-digital-seva-kendra-clash-august-31-puttur-chalo-call/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ಪುತ್ತೂರಿನ ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆದ ಗಲಾಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದಿನ ಸ್ವಯಂಪ್ರೇರಿತ ಬಂದ್ ಯಶಸ್ವಿಯಾದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಮತ್ತೊಂದು ಬೃಹತ್ ಹೋರಾಟಕ್ಕೆ ಮುಹೂರ್ತವಿಟ್ಟಿವೆ. ಆಗಸ್ಟ್ 31ರ ಸೋಮವಾರದಂದು ಬೃಹತ್ ‘ಪುತ್ತೂರು ಚಲೋ’ ಪ್ರತಿಭಟನೆಗೆ ವಿಶ್ವಹಿಂದೂ ಪರಿಷತ್ (VHP), ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಸೇರಿದಂತೆ ಸಂಘ ಪರಿವಾರ ಸಂಘಟನೆಗಳು ಜಂಟಿಯಾಗಿ ಕರೆ ನೀಡಿವೆ. ಪ್ರಕರಣದಲ್ಲಿ ಗಾಯಗೊಂಡು…

## [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಅಬ್ಬರ &#8230; ಉಕ್ಕಿ ಹರಿದ ದರ್ಪಣ ತೀರ್ಥ ಹೊಳೆ, ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲ ತನಕ ನುಗ್ಗಿದ ನೀರು!](https://themangaloremirror.in/kukke-subramanya-heavy-rain-darpanatirtha-river-overflow/)

_2026-08-25 · guru · themangaloremirror.in_

ಸುಬ್ರಹ್ಮಣ್ಯ ಅಗಸ್ಟ್ 25: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ದರ್ಪಣ ತೀರ್ಥ ಹೊಳೆ ಉಕ್ಕಿ ಹರಿಯುತ್ತಿದೆ. ಸತತ ಮಳೆಯ ಪ್ರಭಾವದಿಂದ ದರ್ಪಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ನದಿ ನೀರು ಪ್ರವಾಹದ ರೂಪದಲ್ಲಿ ಬಂದು ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲ ತನಕ ನುಗ್ಗಿದೆ. ಹೊಳೆ ನೀರು ಕ್ಷೇತ್ರ ವ್ಯಾಪ್ತಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಕುಕ್ಕೆ…

## [Again, President Trump Moves Against Nigeria, Others On Travel Protocols](https://openlife.ng/trump-moves-against-nigeria-travel-protocols-visa-revocation/?utm_source=rss&#038;utm_medium=rss&#038;utm_campaign=trump-moves-against-nigeria-travel-protocols-visa-revocation)

_2026-08-25 · Openlife Reporter · Openlife Nigeria_

The Trump administration plans to revoke up to 200,000 B1/B2 visas of foreigners who filed for asylum, a move that could affect many Nigerians and other nationals The post Again, President Trump Moves Against Nigeria, Others On Travel Protocols appeared first on Openlife Nigeria .

## [Countdown to Getting Paid (Sponsored)](https://crawlproof.com/a/F19ueJe4zZ8j)

_2026-08-25 · **Sponsored**_

Create a shareable wallet timer — deposits buy back time and pay debt down

## [ನಿಯಮ ಉಲ್ಲಂಘಿಸಿ ಗ್ಲಾಸ್ ಹಾಗೂ ನಂಬರ್ ಪ್ಲೇಟ್‌ಗಳಿಗೆ ಸ್ಟಿಕ್ಕರ್ ಅಳವಡಿಸಿ ಸಂಚಾರ: ಪುತ್ತೂರು ಸಂಚಾರ ಪೊಲೀಸರಿಂದ ದಂಡ ಪ್ರಯೋಗ, ಖಡಕ್ ಎಚ್ಚರಿಕೆ!](https://themangaloremirror.in/puttur-traffic-police-fine-vehicles-for-glass-and-number-plate-stickers/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ವಾಹನ ಚಾಲನೆಗೆ ಅಡ್ಡಿಯಾಗುವಂತೆ ವಿಂಡ್‌ಸ್ಕ್ರೀನ್ ಗ್ಲಾಸ್‌ಗಳಿಗೆ ಸ್ಟಿಕ್ಕರ್ ಅಳವಡಿಸಿ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವಂತೆ ಸ್ಟಿಕ್ಕರ್ ಹಾಕಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ವಾಹನಗಳ ವಿರುದ್ಧ ಪುತ್ತೂರು ಸಂಚಾರ ಠಾಣಾ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ. ಸಾರ್ವಜನಿಕರು ಯಾವುದೇ ಉತ್ಸವಗಳು, ಹಬ್ಬ ಹರಿದಿನಗಳು ಅಥವಾ ಖಾಸಗಿ ಕಾರ್ಯಕ್ರಮಗಳ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು. ಒಂದು ವೇಳೆ ನಿಯಮ ಮೀರಿ…

## [ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಬಂದ್ ಕರೆ ಸುಳ್ಳು ಸುದ್ದಿ ಪ್ರಸಾರ: ಪುತ್ತೂರು ನಗರ ಠಾಣೆಯಲ್ಲಿ ಮಂಜುನಾಥ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲು!](https://themangaloremirror.in/puttur-bandh-fake-news-fir-against-manjunath-whatsapp-user/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಮತ್ತು ಪ್ರಚೋದನಕಾರಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ‘ಮಂಜುನಾಥ್’ ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿಯು ರಾಜಕೀಯ ಪಕ್ಷವೊಂದರ ಹೆಸರಿನಲ್ಲಿ ದಿನಾಂಕ 26.08.2026 ರಂದು ‘ಪುತ್ತೂರು ಬಂದ್’ ನಡೆಸಲು ಸವಾಲು ಹಾಕುವಂತಹ ಪ್ರಚೋದನಕಾರಿ…

## [ಪುತ್ತೂರಿನಲ್ಲಿ ಸ್ವಯಂಪ್ರೇರಿತ ಬಂದ್ ಹಾಗೂ ಈದ್ ಮಿಲಾದ್: ಎಸ್ಪಿ ಅರುಣ್ ಕುಮಾರ್ ಭೇಟಿ, ಪರಿಶೀಲನೆ](https://themangaloremirror.in/puttur-bandh-and-eid-milad-sp-arun-kumar-inspects-security/)

_2026-08-25 · guru · themangaloremirror.in_

ಪುತ್ತೂರು ಅಗಸ್ಟ್ 25: ಹಿಂದೂ ಜಾಗರಣ ವೇದಿಕೆ ವತಿಯಿಂದ ಪುತ್ತೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಈದ್ ಮಿಲಾದ್ ಹಬ್ಬದ ಸಂಭ್ರಮದ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕುಮಾರ್ ಅವರು ಇಂದು ಪುತ್ತೂರಿಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ, “ಜಿಲ್ಲಾದ್ಯಂತ ಇಂದು ಈದ್ ಮಿಲಾದ್ ಆಚರಣೆ ಶಾಂತಿಯುತವಾಗಿ ನಡೆಯುತ್ತಿದೆ. ಪುತ್ತೂರಿನಲ್ಲೂ ಬೆಳಿಗ್ಗೆ ಈದ್ ಮಿಲಾದ್ ಮೆರವಣಿಗೆ ಅತ್ಯಂತ…

## [ಮಲ್ಪೆ ಬೋಟ್ ನಲ್ಲಿ ಮೀನುಗಾರಿಕಾ ಕಾರ್ಮಿಕನ ಕೊಲೆ ಪ್ರಕರಣ &#8211; ಪೊಲೀಸರ ಮಿಂಚಿನ ಕಾರ್ಯಾಚರಣೆ ಆರೋಪಿ ಅರೆಸ್ಟ್](https://themangaloremirror.in/malpe-harbor-fisherman-abhishek-murdered-chikkamagaluru/)

_2026-08-25 · guru · themangaloremirror.in_

ಉಡುಪಿ ಅಗಸ್ಟ್ 25: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಬೋಟ್‌ನಲ್ಲಿ ಮೀನುಗಾರಿಕಾ ಕಾರ್ಮಿಕನ ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಉಡುಪಿ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಅಭಿಷೇಕ್ ಹಾಗೂ ಆರೋಪಿ ಗೋವಿಂದ ರಾಜು ಇಬ್ಬರೂ ಮಲ್ಪೆ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ‘ಶ್ರೀ ಮಹಾಕಾಳಿ’ ಬೋಟ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.…

## [&#8216;ಟಾಕ್ಸಿಕ್&#8217; ಸಿನಿಮಾ ಬಿಡುಗಡೆ ಹಿನ್ನೆಲೆ: ಮಂಗಳೂರಿಗೆ ಆಗಮಿಸಿದ ನಟ ಯಶ್; ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ!](https://themangaloremirror.in/rocking-star-yash-arrives-in-mangaluru-toxic-movie/)

_2026-08-25 · guru · themangaloremirror.in_

ಮಂಗಳೂರು ಅಗಸ್ಟ್ 25: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಇಂದು ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ನೆಚ್ಚಿನ ನಟನಿಗೆ ಅದ್ದೂರಿ ಸ್ವಾಗತ ಕೋರಿದರು. ಮಂಗಳೂರಿಗೆ ಆಗಮಿಸಿರುವ ನಟ ಯಶ್ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಂದಹಾಗೆ, ತಮ್ಮ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ…

## [Avoyelles Pages Past](https://www.avoyellestoday.com/avoyelles-pages-past-10/)

_2026-08-24 · Editor · Avoyelles Today_

By Donna Culotta 90 Years Ago From our August 22, 1936 editions Bud Scott and his band furnished music for the dance at the Blue Moon Night Club in Bunkie. Barham and Richard’s Department Store announced its intentions to hold a Bargain Day every Saturday during the fall

## [Statesmen, politicians and knowing who you’re voting for](https://www.avoyellestoday.com/statesmen-politicians-and-knowing-who-youre-voting-for/)

_2026-08-24 · Editor · Avoyelles Today_

Dr. Jay Callegari This is shaping up to be a pretty hot political season, both here at home and across the country. Candidates are making their rounds, promises are being made, and voters will once again decide who they want making decisions about their tax dollars, communities and the policies

## [Peter Obi’s 2027 Manifesto: &#8220;From Farm To Factory&#8221; — Mapping Northern, Southern Nigeria For Agriculture And Industrialization](https://openlife.ng/peter-obi-2027-manifesto-north-agriculture-south-industrialization/?utm_source=rss&#038;utm_medium=rss&#038;utm_campaign=peter-obi-2027-manifesto-north-agriculture-south-industrialization)

_2026-08-24 · Openlife Reporter · Openlife Nigeria_

Peter Obi has unveiled his 2027 "Farm-to-Factory" manifesto, mapping Northern Nigeria for large-scale agriculture and agro-processing, while Southern Nigeria focuses on manufacturing, tech and exports. The plan promises 8 million jobs, single-digit loans for farmers, and infrastructure to link farms to factories The post Peter Obi’s 2027 Manifesto: “From Farm To Factory” — Mapping Northern,…

## [The remarkable growth of Louisiana’s crawfish industry](https://www.avoyellestoday.com/the-remarkable-growth-of-louisianas-crawfish-industry/)

_2026-08-23 · Editor · Avoyelles Today_

By Dr. Paul Coreil Few agricultural success stories are more uniquely Louisiana than the remarkable growth of crawfish farming. What began as a relatively small agricultural enterprise has evolved into a major contributor to the state’s economy. Amazingly, Louisiana now produces an estimated 90 to 95 percent of

## [Samaritan’s Purse made huge impact during June flooding in Avoyelles](https://www.avoyellestoday.com/samaritans-purse-made-huge-impact-during-june-flooding-in-avoyelles/)

_2026-08-23 · Editor · Avoyelles Today_

By Donna Culotta Margaret Jarreau and her husband, Eddie, were in Alexandria on June 18. It was the day the AP made history in a not-so-good way; it was the day the rain fell and fell some more! Margaret said, “It wasn’t even raining in

## [Abeokuta-Ibadan Highway Now A Death Trap For Road Users, Officers At Police Headquarters, FUNAAB And FCE Students](https://openlife.ng/abeokuta-ibadan-highway-now-a-death-trap-for-road-users-officers-at-police-headquarters-funaab-and-fce-students/?utm_source=rss&#038;utm_medium=rss&#038;utm_campaign=abeokuta-ibadan-highway-now-a-death-trap-for-road-users-officers-at-police-headquarters-funaab-and-fce-students)

_2026-08-23 · Openlife Reporter · Openlife Nigeria_

48 years after Obasanjo commissioned it, the old Abeokuta-Ibadan road is now a death trap for police officers, FUNAAB and FCE students who navigate it daily The post Abeokuta-Ibadan Highway Now A Death Trap For Road Users, Officers At Police Headquarters, FUNAAB And FCE Students appeared first on Openlife Nigeria .

## [How My Alleged “Fake” Agency Was Established&#8212;Nwabueze Buchi George Reveals More](https://openlife.ng/nwabueze-buchi-george-fake-agency-sgf-appointment-letter/?utm_source=rss&#038;utm_medium=rss&#038;utm_campaign=nwabueze-buchi-george-fake-agency-sgf-appointment-letter)

_2026-08-23 · Openlife Reporter · Openlife Nigeria_

Nwabueze Buchi George has shared a purported SGF appointment letter after President Tinubu ordered his arrest over an alleged fake agency operating from the OSGF complex The post How My Alleged “Fake” Agency Was Established—Nwabueze Buchi George Reveals More appeared first on Openlife Nigeria .

## [As Erosion Threatens Nigeria’s Administrative Heartbeat In Asokoro, Maitama, Stakeholders Call For Urgent Large-Scale Engineering Works](https://openlife.ng/erosion-threatens-asokoro-maitama-flooding-urgent-engineering-works/?utm_source=rss&#038;utm_medium=rss&#038;utm_campaign=erosion-threatens-asokoro-maitama-flooding-urgent-engineering-works)

_2026-08-23 · Openlife Reporter · Openlife Nigeria_

Floods have hit Asokoro, Maitama and Guzape, forcing residents and stakeholders to demand urgent drainage and engineering works in Nigeria’s administrative capital The post As Erosion Threatens Nigeria’s Administrative Heartbeat In Asokoro, Maitama, Stakeholders Call For Urgent Large-Scale Engineering Works appeared first on Openlife Nigeria .

## [Slowing Down Enough to Feel the Joy](https://www.avoyellestoday.com/slowing-down-enough-to-feel-the-joy/)

_2026-08-22 · Editor · Avoyelles Today_

By Aliya Deshotel A friend recently recommended that I read Slowing Down to the Speed of Joy by Matthew Kelly. I had barely made it through the first few pages before one sentence stopped me in my tracks: "Busy doesn't make us important." Ouch. I don&

## [Hard Times in Da Parish!!](https://www.avoyellestoday.com/hard-times-in-da-parish-5/)

_2026-08-22 · Editor · Avoyelles Today_

Sponsor this article weekly here!!

## [AVP Legal Records](https://www.avoyellestoday.com/avp-legal-records/)

_2026-08-22 · Editor · Avoyelles Today_

## [ಗಂಡನ ಮನೆ ತೊರೆದಿದ್ದನ್ನು ದೃಢಪಡಿಸಿದ ಮೇಘಾ ನಾಯರ್: ಬಸ್ ಕಂಡಕ್ಟರ್ ಜೊತೆ ಓಡಿಹೋದ್ರು ಅನ್ನೋ ವದಂತಿಗೆ ಕ್ಲಾರಿಟಿ!](https://themangaloremirror.in/megha-nair-breaks-silence-on-leaving-akhil-nrd-house/)

_2026-08-22 · guru · themangaloremirror.in_

ಕೇರಳ: ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಅಖಿಲ್ ಎನ್ಆರ್‌ಡಿ ಹಾಗೂ ಮೇಘಾ ನಾಯರ್ ಅವರ ಸಂಬಂಧ ಮುರಿದುಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಮೇಘಾ ನಾಯರ್ ಅವರೇ ಮೌನ ಮುರಿದಿದ್ದಾರೆ. ತಾವು ಅಖಿಲ್ ಅವರ ಎನ್‌ಆರ್‌ಡಿ ನಿವಾಸದಿಂದ ಹೊರಟು ಬಂದಿರುವುದು ನಿಜ ಹಾಗೂ ಪ್ರಸ್ತುತ ಅನೂಪ್ ಜೊತೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮೇಘಾ ರಾತ್ರಿ ವೇಳೆ ನೈಟಿ ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದು ಮನೆಯಿಂದ ಹೊರಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ…

## [Eugene Ebenyi, Member, Forum For African Journalists, Appointed Into Ebonyi Library Board, Hails Nwifuru As Education-Friendly Governor](https://openlife.ng/eugene-ebenyi-member-forum-for-african-journalists-appointed-into-ebonyi-library-board-hails-nwifuru-as-education-friendly-governor/?utm_source=rss&#038;utm_medium=rss&#038;utm_campaign=eugene-ebenyi-member-forum-for-african-journalists-appointed-into-ebonyi-library-board-hails-nwifuru-as-education-friendly-governor)

_2026-08-22 · Openlife Reporter · Openlife Nigeria_

FAJ member Eugene Ebenyi has been inaugurated into the Ebonyi State Library Board. He described Governor Nwifuru as education-friendly and pledged to contribute to the state’s development The post Eugene Ebenyi, Member, Forum For African Journalists, Appointed Into Ebonyi Library Board, Hails Nwifuru As Education-Friendly Governor appeared first on Openlife Nigeria .

## [ಪುತ್ತೂರು ಜೆರಾಕ್ಸ್ ಅಂಗಡಿ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಿಸಿಟಿವಿಯಲ್ಲಿ ವಾಗ್ವಾದ, ನೂಕಾಟ ತಳ್ಳಾಟದ ವಿಡಿಯೋ](https://themangaloremirror.in/puttur-darbe-xerox-shop-attack-case-cctv-footage-revealed/)

_2026-08-22 · guru · themangaloremirror.in_

ಪುತ್ತೂರು ಅಗಸ್ಟ್ 22: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿರುವ ಜೆರಾಕ್ಸ್ ಅಂಗಡಿಯೊಂದರಲ್ಲಿ ನಡೆದ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಭಾರೀ ರಾಜಕೀಯ ಹಾಗೂ ಸಾರ್ವಜನಿಕ ವಿವಾದಕ್ಕೆ ಕಾರಣವಾಗಿದ್ದ ಈ ಘಟನೆಯ ಅಸಲಿಯತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲೇನಿದೆ?: ದಾಖಲೆ ಪತ್ರಗಳ ಜೆರಾಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲಕರು…

## [105 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ ಕೋರ್ಟ್](https://themangaloremirror.in/supreme-court-grants-relief-from-life-imprisonment-to-105-year-old-man/)

_2026-08-22 · guru · themangaloremirror.in_

ನವದೆಹಲಿ, ಆಗಸ್ಟ್ 22: 1988ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ. ವೃದ್ಧಾಪ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿದ ನ್ಯಾಯಾಲಯ, ಉಳಿದಿರುವ ಜೀವಾವಧಿ ಶಿಕ್ಷೆಯನ್ನು ಮನ್ನಾ ಮಾಡಿ ಅವರನ್ನು ಮತ್ತೆ ಜೈಲಿಗೆ ಕಳುಹಿಸದಂತೆ ಆದೇಶಿಸಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರಸಿಕ್ ಚಂದ್ರ ಮೊಂಡಲ್ ಎಂಬುವವರು 1988 ರಲ್ಲಿ ನಡೆದ ಕೊಲೆ…

