ಲ್ಯಾಂಡ್ ಲಾರ್ಡ್ ಕನ್ನಡದ ನೆಲದ ಕಥೆ ಯಾಗಿದ್ದು ಒಂದು ಹಳ್ಳಿ ಅಲ್ಲಿನ ಜೀತ ಪದ್ಧತಿ ಸುತ್ತ ಕಥೆ ರಚಿಸಲಾಗಿದೆ 1980ನೇ ಇಸ್ವಿಯಲ್ಲಿ ಲ್ಯಾಂಡ್ ಲಾರ್ಡ್ ಅಂದ್ರೆ ಅದು ಬೇರೇನೇ ರೀತಿಯಲ್ಲಿ ಅರ್ಥ ಬರುತ್ತದೆ ಅಂದರೆ ಜನಗಳನ್ನು ಜೀತ ಮಾಡಿಸಿಕೊಳ್ಳುವುದು ಮಾಡಿಸಿಕೊಂಡ ಕೆಲಸಕ್ಕೆ ಸರಿಯಾಗಿ ದುಡ್ಡು ಕೊಡದೆ ತಾವು ಬೆಳೆದ ಧನ್ಯಗಳನ್ನು ಅಲ್ಪಸ್ವಲ್ಪ ಕೊಟ್ಟು ಸುಮ್ಮನಾಗುತ್ತಿದ್ದರು ಅವರು ಆ ಊರಿನ ಪಾಳೇಗಾರ ಅವನು ಮಾಡಿದ ರೂಲ್ಸ್ ಅಂಡ್ ರೆಗುಲೇಶನ್ಸ್ ಎಲ್ಲಾದರೂ ಸುತ್ತ ಹೆಣೆ ದಿರುವ ಕಥೆನೇ ಲ್ಯಾಂಡ್ ಲಾಡ್…
ರೈತ ಅಂದ್ರೆ ಸಾಮಾನ್ಯ ಅಲ್ಲ ಈ ದೇಶದ ಬೆನ್ನೆಲುಬು ಸೈಂಟಿಸ್ಟ್ ಗಳಿಗೂ ಅರ್ಥ ಆಗ್ದೇ ಇರೋ ಸೈನ್ಸ್ ಒಬ್ಬ ರೈತ ರಿಗೆ ಮಾತ್ರ ಅರ್ಥ ಆಗೋದು. ಯಾವಾಗ ಯಾವಾಗ್ ಯಾವ ಬೇಳೆ ಬೆಳೀಬೇಕು ಯಾವಾಗ್ ಮಳೆ ಬರುತ್ತೆ ಅಂತ ತಿಳ್ಕೊಂಡು ಇರೋದಿಕ್ಕೆ ಹೇಳೋದು ಇಟ್ಸ್ ರಿಲೇಷನ್ಶಿಪ್ ಬಿಟ್ವೀನ್ ಮ್ಯಾನ್ ಅಂಡ್ ಅರ್ಥ್ ಸಿಟಿ ಲೈಫ್ ಒತ್ತಡದ ಜೀವನ ಸಾಕು ಅನ್ನೋ ತರ ಆಗಿದೆ ಈ ಜನರೇಶನ್ ಹುಡುಗ್ರಿಗೆ. ಡೈಲಿ ಬೆಳಿಗ್ಗೆ ಎದ್ದು ಟ್ರಾಫಿಕ್ಮ ಅಲ್ಲಿ ಕೆಲಸ ಕ್ಕೆ ಹೋಗಿ ಬಂದು ದಿನ ಬೆಳಿಗ್ಗೆ ಎದ್ದರೆ ಸಾಕು ಅದೇ ರೋಟಿನೇ ಬೇರೆ…
ಕೂಲಿ ಮತ್ತು ವಾರ್ 2 ಚಿತ್ರಕ್ಕೂ ಸೆಡ್ಡು ಹೊಡೆದು 1೦೦ ಕೋಟಿ ಕ್ಲಬ್ ಸೇರುವತ್ತ ಸು ಫ್ರಮ್ ಸು ಚಿತ್ರ. 9೦ ಕೋಟಿ ಗು ಅಧಿಕ ಗಳಿಕೆ ಕಂಡು ಭರ್ಜರಿಯಾಗಿ ಫ್ಯಾಮಿಲಿ ಆಡಿಯೆನ್ಸ್ ಇಂದ ಚಿತ್ರಮಂದಿರಗಳಲ್ಲಿ ಹೌಸೆಫುಲ್ ಪ್ರದರ್ಶನ ಕಾಣುತಿದೆ. ಆಗಸ್ಟ್ 14 ರಂದು ಪಾನ್ ಇಂಡಿಯನ್ ಫಿಲಂ ವಾರ್ 2 ಮತ್ತು ಕೂಲಿ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿವೆ ಎರಡು ಚಿತ್ರಕ್ಕೂ ರೆಲೀಸ್ ಗು ಮೊದಲು ಉತ್ತಮ ಅಭಿಪ್ರಾಯ ಇದ್ದು ಎರಡು ಚಿತ್ರಕ್ಕೂ ದೊಡ್ಡ ದೊಡ್ಡ ಸ್ಟಾರ್ ಕ್ಯಾಸ್ಟ್ ಇಂದ ಚಿತ್ರ ರೆಡಿ ಆಗಿ ರೆಲೀಸ್…
ತಮಿಳ್ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅಂದ್ರೆ ಸಾಕು ಇಂಡಿಯನ್ ಸಿನಿಮಾ ಇಂಡಸ್ಟ್ರಿ ಎದ್ದು ನಿಂತು ಗೌರವ ಕೊಡುತ್ತೆ ಮತ್ತು ರಜಿನಿ ಕಂಥ್ ಅವರ ಸಿನಿಮಾ ಕೊಡ ದೇಶ ವಿದೇಶದಲ್ಲೂ ಹೆಚ್ಚು ಬೇಡಿಕೆ ಇರುತ್ತದೆ ಅದಕ್ಕೆ ಕರಣ ಒನ್ ಅಂಡ್ ಓನ್ಲಿ ತಲೈವಾ ರಜಿನಿಕಾಂತ್ . ತಮಿಳಿನ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರೆಲೆಸೆಗೆ ರೆಡಿ ಆಗಿರುವ ಸಿನಿಮಾ ಅಂದ್ರೆ ಕೂಲಿ ತಮಿಳಿನ ಬಹು ನಿರೀಕ್ಷಿತ ಸಿನಿಮಾ ವಾಗಿದೆ ಈ ಚಿತ್ರ ಖಂಡಿತ ೧೦೦೦ ಕೋರ್ ಗಳಿಕೆ ಮಾಡುವ ಯಲ್ಲ ನಿರೀಕ್ಷೆ…
ಕನ್ನಡ ಚಿತ್ರರಂಗ ದ ನಟ ದರ್ಶನ್ ಅವರ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಗೆ ತುಂಬಾ ಕೆಟ್ಟದಾಗಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ದರ್ಶನ್ ಫ್ಯಾನ್ ಪೇಜ್ ಇಂದ ಬರುತ್ತಿದ್ದ ಮೆಸೇಜ್ ಗೆ ಬೇಸತ್ತು ಇಂದು ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದ್ದಾರೆ. ಮತ್ತೆ ಪ್ರಥಮ್ ಅವರು ಕೊಡ ಮೊನ್ನೆ ರಾತ್ರಿ ತಮ್ಮ ಮೇಲೆ ಕೊಲೆ ಯತ್ನ ನಡೆದಿದ್ದೆ ಅದಕ್ಕೆ ದರ್ಶನ್ ಅವರ ಫ್ಯಾನ್ ಇಂದ ಈ ಘಟನೆ ನಡೆದಿದೆ ಎಂದು ಅವರು ಸಹ ತಮ್ನ ಹತ್ತಿರ ದ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೀಟ್…
ಹೊಂಬಾಳೆ ಪ್ರೊಡಕ್ಷನ್ ಅಲ್ಲಿಗೆ ಮೂಡಿ ಬರುತ್ತಿರುವ ರಿಷಬ್ ಶೆಟ್ಟಿ ನಟ ಮತ್ತು ನಿರ್ದೇಶನ ದಲ್ಲಿ ತಯಾರಾಗುತ್ತಿರುವ ಕಾಂತರ ಚಾಪ್ಟರ್ 1 ಬಹಳ ಅದ್ದೂರಿಯಾಗಿ ನಿರ್ಮಾಣ ವಾಗುತ್ತಿದ್ದೂ ಪಾನ್ ಇಂಡಿಯನ್ ಮೂವಿ ಆಗಿ ರಿಲೀಸ್ ಆಗಲು ರೆಡಿ ಆಗುತಿದ್ದೆ. ಸದ್ಯ ಇಂದು ಕಾಂತರ ಚಾಪ್ಟರ್ 1 ಚಿತ್ರೀಕರಣದ ಸಮಯದಲ್ಲಿ ನೆಡೆದ ಕೆಲವು ಚಿತ್ರದ ದೃಶ್ಯ ಅಲ್ಲಿನ ಸೆಟ್ ಮತ್ತು ಅದರ ವೈಭೋಗ 2 ನಿಮಷ ನೋಡಿದ್ರೆ ಬಹಳ ದುಬಾರಿ ವೆಚ್ಚದಲ್ಲಿ ಮೂಡಿ ಬರುತ್ತಿದ್ದು. ಕಾಂತರ ಚಿತ್ರ ಕ್ಕೆ ದೈವದ ಆಶೀರ್ವಾದ ಇದ್ದಾ ಕಾರಣ ಚಿತ್ರ…
ಕನ್ನಡ ಚಿತ್ರರಂಗದ ಕ್ಯೂಟ್ ಪೇರ್ ಆಗಿ ಗುರುತಿಸಿ ಕೊಂಡಿರುವ ನಂಬರ್ ಒನ್ ಜೋಡಿ ಅಂದ್ರೆ ಅದು ನಮ್ಮ ಪಾನ್ ಇಂಡಿಯನ್ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಈ ಇಬ್ಬರ ಜೋಡಿ ನೋಡಲು ಬಹಳ ಸುಂದರ ವಾಗಿದೆ ಯಶ್ ಮತ್ತೆ ರಾಧಿಕಾ ಪಂಡಿತ್ ಅವರು 2016 ರಲ್ಲಿ ಬೆಂಗಳೂರು ಪ್ಯಾಲೇಸ್ ಅಲ್ಲಿ ಮದುವೆ ಆಗಿದ್ದು ಇವರಿಗೆ ಇಬ್ಬರ ಮಕ್ಕಳು ಇದ್ದು ತುಂಬಾ ಅನ್ನುನ್ಯ ವಾದ ಕುಟುಂಬ ಇದಾಗಿದೆ ಯಶ್ ಮತ್ತೆ ರಾಧಿಕಾ ಅವರು ಇಬ್ಬರು ಏಕಕಾಲಕ್ಕೆ ಕನ್ನಡ ಚಿತ್ರ ರಂಗಕ್ಕೆ ಬಂದು ಹಲವಾರು ಸಿನಿಮಾ…