ಆರೋಗ್ಯ ಮಾಹಿತಿ : ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಜಗಿಯುವುದರಿಂದ ಜೀರ್ಣಕ್ರಿಯೆ, ಬಾಯಿಯ ಆರೋಗ್ಯ, ಆ್ಯಂಟಿಆಕ್ಸಿಡೆಂಟ್ ಬೆಂಬಲ ಸೇರಿದಂತೆ ಸಿಗಬಹುದಾದ ಪ್ರಯೋಜನಗಳೇನು? ಹಾಗಾದ್ರೆ ಆ […]
ಬೆಂಗಳೂರು : LPG ಗ್ಯಾಸ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಗ್ಯಾಸ್ e-KYC ಪೂರ್ಣಗೊಳಿಸುವ ಗಡುವನ್ನು ಸದ್ಯ ವಿಸ್ತರಿಸಲಾಗಿದೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ […]
ಕನ್ಯಾಕುಮಾರಿ : ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯೊಂದರಲ್ಲಿ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರಿಂದ ಮದ್ಯ ಸೇವನೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಪ್ರಕರಣದ ಬೆನ್ನಲ್ಲೇ ಶಿಕ್ಷಣ ಇಲಾಖೆ ತನಿಖೆ ನಡೆಸಿದ್ದು, […]
ಅಯೋಧ್ಯೆ (ಉತ್ತರ ಪ್ರದೇಶದ) : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವೇಗವಾಗಿ ಬಂದ ಕಾರು ಹಾದಿಹೋಕನಿಗೆ ಭೀಕರವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಭಯಾನಕ ಅಪಘಾತದ ದೃಶ್ಯ CCTVಯಲ್ಲಿ ಸೆರೆಯಾಗಿದ್ದು, ಗಾಯಾಳುವಿನ […]
ಜ್ಯೋತಿಷ್ಯ : ಜ್ಯೋತಿಷ್ಯ ಪ್ರಕಾರ ಈ 5 ರಾಶಿಯವರಿಗೆ ಬೇಗನೆ ಬೀಳುತ್ತೆ ಕೆಟ್ಟ ದೃಷ್ಟಿ ಎನ್ನಲಾಗುತ್ತದೆ. ಈ 5 ರಾಶಿಯವರ ಸಮಾಜದಲ್ಲಿನ ಏಳ್ಗೆ ಸಹಿಸದಕ್ಕೆ ಸುತ್ತ ಮುತ್ತಲಿನ ನಮ್ಮವರೆ […]
ಆರೋಗ್ಯ ಮಾಹಿತಿ : ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆಯೇ? ಹಾಗಾದ್ರೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಆಹಾರ ಸೇವನೆಯತ್ತ ಗಮನಹರಿಸಿ. ಮಜ್ಜಿಗೆ-ಜೀರಿಗೆ, ಮೊಳಕೆಕಾಳು-ನಿಂಬೆ, ಹಣ್ಣು-ಬೀಜ […]
ಬೆಂಗಳೂರು : ಕರ್ನಾಟಕದಲ್ಲಿ ಎಸ್ಐಆರ್ (SIR) ಪ್ರಕ್ರಿಯೆ ವೇಳೆ 1.10 ಕೋಟಿ ಮತದಾರರ ಹೆಸರು ಡಿಲೀಟ್ (ರದ್ದಾಗುವ – Delete) ಪಟ್ಟಿಯಲ್ಲಿ ಗುರುತಿಸಲಾಗಿದೆ. ನಿಮ್ಮ ಹೆಸರು ತಪ್ಪಾಗಿ ಸೇರಿದ್ದರೆ […]
ಆರೋಗ್ಯ ಮಾಹಿತಿ : ಯಕೃತ್ತಿನ ಆರೋಗ್ಯಕ್ಕಾಗಿ (Liver Health) ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. ಒಂದು ವೇಳೆ ಈ ಲಕ್ಷಣಗಳು ಕಾಣಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. […]