RSS Amplifier

Podcast

Kannada Short Stories and Others.

Dr Leela A M will be narrating some short stories in Kannada language. The stories have moral in them. It's a must listen for children.

podcasters.spotify.comSource feed ↗10 episodes

Live Last read · last published · next check

Written by

Latest episodes

Saves to your Listen queue, to pick up on another day or another device.

ತೆನಾಲಿ ರಾಮ ಕುದುರೆ ಸಾಕಿದ್ದು

ಕೃಷ್ಣದೇವರಾಯರ ಆಸ್ಥಾನದಲ್ಲಿ ಒಬ್ಬ ಪಂಡಿತರಿಗೆ ನಾನೆ ಮಹಾ ಪಂಡಿತ , ರಾಮಕೃಷ್ಣನಾದರೋ ಒಬ್ಬ ವಿಕಟಕವಿ ಅನ್ನೋ ತುಚ್ಛ ಭಾವನೆ ಇರುತ್ತೆ. ಅವರ ಈ ಅಹಂಭಾವವನ್ನ ರಾಮಕೃಷ್ಣ ಹೇಗೆ ಭಂಗ ಮಾಡ್ತಾನೆ ಅನ್ನೋದೇ ಇವತ್ತಿನ ಕಥೆ. ಬನ್ನಿ ಕೇಳೋಣ.

Play

ಮುಖ ಮರೆಸಿಕೊಂಡ ತೆನಾಲಿ ರಾಮ

ಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.

Play

ತೆನಾಲಿ ರಾಮ Episode-5: ಅಗಸನ ಬೇನೆ!!

ತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ

Play

ತೆನಾಲಿ ರಾಮನಿಗೆ ಶಿಕ್ಷೆ? Tenali Rama punished? -4

ತೆನಾಲಿ ರಾಮ, ರಾಜ ವಿಧಿಸಿದ ಮೊದಲನೇ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ? ಬನ್ನಿ ಈ ಕತೆಯಲ್ಲಿ ಅದನ್ನು ನೋಡೋಣ.

Play

ತೆನಾಲಿ ರಾಮ: ನಿನಗರ್ಧ...ನಿನಗರ್ಧ Tenali Rama 3

ತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.

Play

"ತೆನಾಲಿ ರಾಮ ವಿಕಟಕವಿ ಹೇಗಾದ ?" Tenali Ramakrishna-2

In this episode, how Tenali Ramakrishna became VIKATAKAVI is narrated.

Play

"ತೆನಾಲಿ ರಾಮಕೃಷ್ಣ" Tenali Ramakrishna-1

ನನ್ನ ಈ "ತೆನಾಲಿ ರಾಮಕೃಷ್ಣ" ಕಥಾಸರಣಿಯಲ್ಲಿ ವಿಜಯನಗರ ರಾಜರ ಆಸ್ಥಾನದ ವಿಕಟಕವಿ ತೆನಾಲಿರಾಮಕೃಷ್ಣನ ಜೀವನದ ಪ್ರಾಂಭದಿಂದ ಅವನ ಜೀವನದ ಪಯಣದಲ್ಲಿ ನಡೆದ ಘಟನೆಗಳ ಹಾಸ್ಯದ ಸೊಬಗನ್ನು ಕತೆಗಳ ರೂಪದಲ್ಲಿ ನಿಮ್ಮ ಮುಂದೆ ಇಡುತಿದ್ದೇನೆ.ಈ ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ತಿಳಿಸಿ.In this series of "Tenali Ramakrishna" stories, I am presenting to you the humorous beauty of the events that took place in the journey of Tenali Ramakrishna from the…

Play

ಆನೆ ಮತ್ತು ಇಲಿಗಳು

ಈ ಕತೆ ಒಂದು ಆನೆ ಮತ್ತು ಇಲಿಗಳದ್ದು. ಈ ಕತೆಯ ಸಂದೇಶ ನಾವು ಬೇರೆಯವರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದರೆ, ನಮ್ಮ ಕಷ್ಟದಲ್ಲಿ ಅವರಿಂದ ಸಹಾಯವಾಗುತ್ತೆ.

Play

'ಇಂಕ್ವಿಲಾಬ್ ಜಿಂದಾಬಾದ್' /'ಕ್ರಾಂತಿಯು ದೀರ್ಘಕಾಲ ಬಾಳಲಿ' /Long Live Revolution

‘ಇಂಕ್ವಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಸೃಷ್ಟಿಸಿದ ಸ್ವಾತಂತ್ರ್ಯ ಸೇನಾನಿ ಹಸರತ್ ಮೊಹಾನಿಯವರ ಕಿರು ಪರಿಚಯ.

Play

ಕಳ್ಳರು ಮತ್ತು ಬಾವಿ. Thieves and the well.

ತೆನಾಲಿ ರಾಮ ಕಳ್ಳರನ್ನು ಮೂರ್ಖನನ್ನಾಗಿಸಿದ್ದು.Tenali Rama fooled the thieves

Play