RSS Amplifier

Blog

Darpananews

Jana Manada Kannadi

darpananews.comSource feed ↗51 posts

Live Last read · last published · next check

Written by

Latest posts

ಕಾಫಿ, ಕಾಳುಮೆಣಸು ಇಂದಿನ (28-08-2026) ಮಾರುಕಟ್ಟೆ ಧಾರಣೆ

ಕಾಫಿ, ಕಾಳುಮೆಣಸು ಇಂದಿನ (28-08-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price MUDREMANE The post ಕಾಫಿ, ಕಾಳುಮೆಣಸು ಇಂದಿನ (28-08-2026) ಮಾರುಕಟ್ಟೆ ಧಾರಣೆ appeared first on Darpananews .

ಸೆಪ್ಟಂಬರ್ 4ರಂದು ಮೂಡಿಗೆರೆಯಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವರಿಗೂ ಆದರದ ಸುಸ್ವಾಗತ

ಪುಟಾಣಿ….ಡಿ..ಜ್ಞಾನವಿ.. ವಯಸ್ಸು ಎರಡು ವರ್ಷ ಆರು ತಿಂಗಳು ಇವಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್. ಫರಿದಾಬಾದ್.. ಹರಿಯಾಣ. ಭಾರತ ಸರ್ಕಾರದಿಂದ The post ಸೆಪ್ಟಂಬರ್ 4ರಂದು ಮೂಡಿಗೆರೆಯಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವರಿಗೂ ಆದರದ ಸುಸ್ವಾಗತ appeared first on Darpananews .

ನೆನಪಿನ ಶಕ್ತಿ ಸಾಮರ್ಥ್ಯ ಪರೀಕ್ಷೆ , ಪುಟಾಣಿ ಜ್ಞಾನವಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ಪುಟಾಣಿ….ಡಿ..ಜ್ಞಾನವಿ.. ವಯಸ್ಸು ಎರಡು ವರ್ಷ ಆರು ತಿಂಗಳು ಇವಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್. ಫರಿದಾಬಾದ್.. ಹರಿಯಾಣ. ಭಾರತ ಸರ್ಕಾರದಿಂದ The post ನೆನಪಿನ ಶಕ್ತಿ ಸಾಮರ್ಥ್ಯ ಪರೀಕ್ಷೆ , ಪುಟಾಣಿ ಜ್ಞಾನವಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ appeared first on Darpananews .

ಚಿಕ್ಕಮಗಳೂರು : ಸ್ವಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಅರಿವು,  ವಿದ್ಯಾರ್ಥಿಗಳು ಆರೋಗ್ಯ ಮತ್ತು ಸ್ವಚ್ಚತೆಗೆ ಗಮನಹರಿಸಿ : ಡಾ.ಶುಭ ವಿಜಯ್

ವಿದ್ಯಾರ್ಥಿದೆಸೆಯಲ್ಲೇ ಆರೋಗ್ಯ, ಸ್ವಚ್ಚತೆ, ಸನ್ನಡತೆ ಪಾಲನೆ ಜೊತೆಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕು. ಇದು ಭವಿಷ್ಯದಲ್ಲಿ ದೇಶದ ಉತ್ತಮ The post ಚಿಕ್ಕಮಗಳೂರು : ಸ್ವಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಅರಿವು, ವಿದ್ಯಾರ್ಥಿಗಳು ಆರೋಗ್ಯ ಮತ್ತು ಸ್ವಚ್ಚತೆಗೆ ಗಮನಹರಿಸಿ : ಡಾ.ಶುಭ ವಿಜಯ್ appeared first on Darpananews .

ಸೆಪ್ಟಂಬರ್ 4ರಂದು ಮೂಡಿಗೆರೆಯಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ,  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಹ್ವಾನ

ಮಹಿಳಾ ಘಟಕದ ಕಸಾಪ ವತಿಯಿಂದ ಸೆ.4ರಂದು ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ The post ಸೆಪ್ಟಂಬರ್ 4ರಂದು ಮೂಡಿಗೆರೆಯಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಹ್ವಾನ appeared first on Darpananews .

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಾಳೆಹೊನ್ನೂರಿನಲ್ಲಿ  ಮಧ್ಯವರ್ಜನ ಶಿಬಿರ, ಮೌಲ್ಯದಾರಿತ ಶಿಕ್ಷಣ ಜಾರಿಗೆ ಬರಲಿ :  ಪ್ರಶಾಂತ್ ಚಿಪ್ರಗುತ್ತಿ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆಯಿಂದ ಚಿಕ್ಕಮಗಳೂರು ಜಿಲ್ಲೆ ವತಿಯಿಂದ ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ 2017ನೇ ಮಧ್ಯವರ್ಜನ ಶಿಬಿರ ನಡೆಯಿತು. The post ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಾಳೆಹೊನ್ನೂರಿನಲ್ಲಿ ಮಧ್ಯವರ್ಜನ ಶಿಬಿರ, ಮೌಲ್ಯದಾರಿತ ಶಿಕ್ಷಣ ಜಾರಿಗೆ ಬರಲಿ : ಪ್ರಶಾಂತ್ ಚಿಪ್ರಗುತ್ತಿ appeared first on Darpananews .

ಕಾಫಿ, ಕಾಳುಮೆಣಸು ಇಂದಿನ (27-08-2026) ಮಾರುಕಟ್ಟೆ ಧಾರಣೆ

ಕಾಫಿ, ಕಾಳುಮೆಣಸು ಇಂದಿನ (27-08-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price MUDREMANE The post ಕಾಫಿ, ಕಾಳುಮೆಣಸು ಇಂದಿನ (27-08-2026) ಮಾರುಕಟ್ಟೆ ಧಾರಣೆ appeared first on Darpananews .

ವಿವಿದೆಡೆ ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಓಣಂ ಹಬ್ಬ ಆಚರಣೆ

ಜಿಲ್ಲೆಯ ವಿವಿದೆಡೆ ಮಲಯಾಳಿ ಬಾಂಧವರು ಓಣಂ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಿದರು. ಮಲಯಾಳಿ ಸಮುದಾಯದ ಪ್ರಮುಖ The post ವಿವಿದೆಡೆ ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಓಣಂ ಹಬ್ಬ ಆಚರಣೆ appeared first on Darpananews .

ನೇಪಾಳದಲ್ಲಿ ಭೀಕರ ಪ್ರವಾಹ ವ್ಯಾಪಕ ವಿನಾಶ : 150ಕ್ಕೂ ಹೆಚ್ಚು ಸಾವು, ಭಾರತದ ಪ್ರವಾಸಿಗರು ಸೇರಿದಂತೆ ನೂರಾರು ಮಂದಿ ನಾಪತ್ತೆ

ಉತ್ತರ ನೇಪಾಳದ ರಸುವಾ ಜಿಲ್ಲೆಗೆ ಬುಧವಾರ ಬೆಳಗ್ಗೆ ಅಪ್ಪಳಿಸಿದ ಭೀಕರ ಪ್ರವಾಹವು ವ್ಯಾಪಕ ವಿನಾಶ ಉಂಟು ಮಾಡಿದೆ. ಈವರೆಗೂ 150 The post ನೇಪಾಳದಲ್ಲಿ ಭೀಕರ ಪ್ರವಾಹ ವ್ಯಾಪಕ ವಿನಾಶ : 150ಕ್ಕೂ ಹೆಚ್ಚು ಸಾವು, ಭಾರತದ ಪ್ರವಾಸಿಗರು ಸೇರಿದಂತೆ ನೂರಾರು ಮಂದಿ ನಾಪತ್ತೆ appeared first on Darpananews .

ಬಾಳೆಹೊನ್ನೂರು : ಲಯನ್ಸ್ ಕ್ಲಬ್ ವತಿಯಿಂದ ರಕ್ತದ ಗುಂಪು ಪರೀಕ್ಷೆ ಮತ್ತು ಆರೋಗ್ಯ ಮಾಹಿತಿ

ಲಯನ್ಸ್ ಕ್ಲಬ್ ಬಾಳೆಹೊನ್ನೂರು ಹಾಗೂ ಆರೋಗ್ಯ ಕೇಂದ್ರ, ಬಾಳೆಹೊನ್ನೂರು ಇವರ ಸಂಯುಕ್ತ ಆಶ್ರಯದಲ್ಲಿ ಬಾಳೆಹೊನ್ನೂರು ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ರಕ್ತದ The post ಬಾಳೆಹೊನ್ನೂರು : ಲಯನ್ಸ್ ಕ್ಲಬ್ ವತಿಯಿಂದ ರಕ್ತದ ಗುಂಪು ಪರೀಕ್ಷೆ ಮತ್ತು ಆರೋಗ್ಯ ಮಾಹಿತಿ appeared first on Darpananews .

ಮೂಡಿಗೆರೆ ; ಬಿಜೆಪಿ ತೊರೆದು ಜೆಡಿಎಸ್ ಸೇರಿದ ಯುವ ಮುಖಂಡ ವಿಜಯಕುಮಾರ್ ;  ಬಿಜೆಪಿ-ಕಾಂಗ್ರೆಸ್ ನ ಹಲವು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ

ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲ್ಲೂಕಿನ ನೂರಾರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಮುಖ ಮುಂಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. The post ಮೂಡಿಗೆರೆ ; ಬಿಜೆಪಿ ತೊರೆದು ಜೆಡಿಎಸ್ ಸೇರಿದ ಯುವ ಮುಖಂಡ ವಿಜಯಕುಮಾರ್ ; ಬಿಜೆಪಿ-ಕಾಂಗ್ರೆಸ್ ನ ಹಲವು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ appeared first on Darpananews .

ಕೊಟ್ಟಿಗೆಹಾರ, ಬಣಕಲ್‍, ಆಲ್ದೂರಿನಲ್ಲಿ ಸಡಗರದ ಈದ್ ಮಿಲಾದ್

ಕೊಟ್ಟಿಗೆಹಾರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಮಂಗಳವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಅಂಗವಾಗಿ ಮಕ್ಕಳಿಗಾಗಿ The post ಕೊಟ್ಟಿಗೆಹಾರ, ಬಣಕಲ್‍, ಆಲ್ದೂರಿನಲ್ಲಿ ಸಡಗರದ ಈದ್ ಮಿಲಾದ್ appeared first on Darpananews .

ಮೂಡಿಗೆರೆಯಲ್ಲಿ ಸೆಪ್ಟಂಬರ್ 4ರಂದು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷೆ ಶ್ರೀಮತಿ ಭಾಗ್ಯ ಲಕ್ಷ್ಮಣ್‍ಗೌಡ ಅವರಿಗೆ ಕಸಾಪದಿಂದ ಆಹ್ವಾನ

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ವತಿಯಿಂದ ಸೆಪ್ಟಂಬರ್ 4ರಂದು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯಲಿರುವ ಎರಡನೇ The post ಮೂಡಿಗೆರೆಯಲ್ಲಿ ಸೆಪ್ಟಂಬರ್ 4ರಂದು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷೆ ಶ್ರೀಮತಿ ಭಾಗ್ಯ ಲಕ್ಷ್ಮಣ್‍ಗೌಡ ಅವರಿಗೆ ಕಸಾಪದಿಂದ ಆಹ್ವಾನ appeared first on Darpananews .

ಮೂಡಿಗೆರೆ :  ಈದ್ ಮಿಲಾದ್ ಹಬ್ಬದ ಸಂಭ್ರಮ ; ಪಟ್ಟಣದಲ್ಲಿ ಬೃಹತ್ ಮೆರವಣಿಗೆ, ಸಮಾಜದಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಬೆಸೆಯುವ ಸೇತುವೆಯಾಗಬೇಕು: ಎಂ.ಆರ್.ಜಿಯಾವುಲ್ಲಾ

ಅಂಜುಮಾನ್ ಈ-ಇಸ್ಲಾಮಿಯಾ ನೇತೃತ್ವದಲ್ಲಿ ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಬುಧವಾರ The post ಮೂಡಿಗೆರೆ : ಈದ್ ಮಿಲಾದ್ ಹಬ್ಬದ ಸಂಭ್ರಮ ; ಪಟ್ಟಣದಲ್ಲಿ ಬೃಹತ್ ಮೆರವಣಿಗೆ, ಸಮಾಜದಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಬೆಸೆಯುವ ಸೇತುವೆಯಾಗಬೇಕು: ಎಂ.ಆರ್.ಜಿಯಾವುಲ್ಲಾ appeared first on Darpananews .

ಕಾಫಿ, ಕಾಳುಮೆಣಸು ಇಂದಿನ (26-08-2026) ಮಾರುಕಟ್ಟೆ ಧಾರಣೆ

ಕಾಫಿ, ಕಾಳುಮೆಣಸು ಇಂದಿನ (26-08-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price MUDREMANE The post ಕಾಫಿ, ಕಾಳುಮೆಣಸು ಇಂದಿನ (26-08-2026) ಮಾರುಕಟ್ಟೆ ಧಾರಣೆ appeared first on Darpananews .

ಸುಂಕಸಾಲೆ : ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಬೃಹತ್ ಪ್ರತಿಭಟನೆ

ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಸುಂಕಸಾಲೆ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ The post ಸುಂಕಸಾಲೆ : ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಬೃಹತ್ ಪ್ರತಿಭಟನೆ appeared first on Darpananews .

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾತಿ ಕಾರಣಕ್ಕೆ ಅಪಮಾನಕ್ಕೆ ಖಂಡನೆ : ಆಗಸ್ಟ್ 28ಕ್ಕೆ ಮೂಡಿಗೆರೆ ವಿವಿಧ ಪಕ್ಷ ಹಾಗೂ ಸಂಘಟನೆಗಳಿಂದ ಪ್ರತಿಭಟನೆ

ಈ ದೇಶ ಕಂಡ ಹಿರಿಯ ರಾಜಕಾರಣಿ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉತ್ತರ ಪ್ರದೇಶದಲ್ಲಿ ಅವಮಾನಿಸಿರುವುದು ಮನುಕುಲಕ್ಕೆ The post ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾತಿ ಕಾರಣಕ್ಕೆ ಅಪಮಾನಕ್ಕೆ ಖಂಡನೆ : ಆಗಸ್ಟ್ 28ಕ್ಕೆ ಮೂಡಿಗೆರೆ ವಿವಿಧ ಪಕ್ಷ ಹಾಗೂ ಸಂಘಟನೆಗಳಿಂದ ಪ್ರತಿಭಟನೆ appeared first on Darpananews .

ಮೂಡಿಗೆರೆ : ಸೆ.7ರಿಂದ 13ರವರೆಗೆ ಜೇಸಿ ಸಪ್ತಾಹ ಕಾರ್ಯಕ್ರಮ

ಮೂಡಿಗೆರೆ ಜೇಸಿ ಸಂಸ್ಥೆ ವತಿಯಿಂದ ಸೆ.7ರಿಂದ 13ರವರೆಗೆ 7 ದಿನ ಜೇಸಿ ಭವನದಲ್ಲಿ ಪ್ರತಿಬಿಂಬ ಜೇಸಿ ಸಪ್ತಾಹ 2026 ಕಾರ್ಯಕ್ರಮ The post ಮೂಡಿಗೆರೆ : ಸೆ.7ರಿಂದ 13ರವರೆಗೆ ಜೇಸಿ ಸಪ್ತಾಹ ಕಾರ್ಯಕ್ರಮ appeared first on Darpananews .

ಆಲ್ದೂರು : ಕೂದುವಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಸಭೆ ಮುಂದೂಡಿಕೆ

ಆಲ್ದೂರು ಸಮೀಪದ ಕೂದುವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಸಭೆಯನ್ನು ಮಂಗಳವಾರ ಏರ್ಪಡಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ The post ಆಲ್ದೂರು : ಕೂದುವಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಸಭೆ ಮುಂದೂಡಿಕೆ appeared first on Darpananews .

ಎತ್ತಿನ ಭುಜ ಚಾರಣಕ್ಕೆ ಮತ್ತೆ ಚಾಲನೆ : ದಾರಿಯುದ್ದಕ್ಕೂ ಬಿದ್ದಿರುವ ಮರಗಳಿಂದ ಚಾರಣಿಗರ ಪರದಾಟ

ಹಲವು ತಿಂಗಳುಗಳಿಂದ ನಿಲ್ಲಿಸಿದ್ದ ಮೂಡಿಗೆರೆ ತಾಲ್ಲೂಕಿನ ಭೈರಾಪುರ ಸಮೀಪದ ಎತ್ತಿನಭುಜ ಟ್ರೆಕ್ಕಿಂಗ್‌ಗೆ ಮತ್ತೆ ಪ್ರಾರಂಭವಾಗಿದೆ. ಮಳೆಗಾಲದ ಹಿನ್ನಲೆಯಲ್ಲಿ ಹಲವು ತಿಂಗಳಿಂದ The post ಎತ್ತಿನ ಭುಜ ಚಾರಣಕ್ಕೆ ಮತ್ತೆ ಚಾಲನೆ : ದಾರಿಯುದ್ದಕ್ಕೂ ಬಿದ್ದಿರುವ ಮರಗಳಿಂದ ಚಾರಣಿಗರ ಪರದಾಟ appeared first on Darpananews .

ಹಾಸನ : ಆಟವಾಡುತ್ತಾ ಕೀ ಆನ್‌ ಮಾಡಿದ ಮಗು – ಟ್ರ್ಯಾಕ್ಟರ್‌ ಮೈಮೇಲೆ ಹರಿದು ತಂದೆ ದಾರುಣ ಸಾವು

ಮೂರು ವರ್ಷದ ಮಗು ಆಟವಾಡುತ್ತಾ ಟ್ರ್ಯಾಕ್ಟರ್‌ ಕೀ ಆನ್‌ ಮಾಡಿದ ಪರಿಣಾಮ ತಂದೆಯ ಮೇಲೆ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿದ The post ಹಾಸನ : ಆಟವಾಡುತ್ತಾ ಕೀ ಆನ್‌ ಮಾಡಿದ ಮಗು – ಟ್ರ್ಯಾಕ್ಟರ್‌ ಮೈಮೇಲೆ ಹರಿದು ತಂದೆ ದಾರುಣ ಸಾವು appeared first on Darpananews .

ಚಿಕ್ಕಮಗಳೂರು : ಜಿಲ್ಲಾ ಪದವೀಧರ ಸಹಕಾರ ಸಂಘದ ಬೆಳ್ಳಿ ಮಹೋತ್ಸವ

ಪದವೀಧರ ನಿರುದ್ಯೋಗಿಗಳು ಸಹಕಾರ ಸಂಘದಿಂದ ಸಾಲ ಪಡೆದು ಬದುಕು ರೂಪಿಸಿಕೊಳ್ಳಲು ಈ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘ ಸಹಕಾರಿಯಾಗಿದೆ The post ಚಿಕ್ಕಮಗಳೂರು : ಜಿಲ್ಲಾ ಪದವೀಧರ ಸಹಕಾರ ಸಂಘದ ಬೆಳ್ಳಿ ಮಹೋತ್ಸವ appeared first on Darpananews .

ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ

ಕ್ಯಾಮರಾ ಛಾಯಾಚಿತ್ರಕಾರನ ಮೂರನೇ ಕಣ್ಣಾಗಿದ್ದು ಕ್ಯಾಮರಾ ಮೂಲಕ ದೃಶ್ಯಗಳನ್ನು ನೋಡುವಾಗ ಹೊಸ ದೃಷ್ಠಿಕೋನ ಮೂಡುತ್ತದೆ ಎಂದು ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ The post ಮೂಡಿಗೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ appeared first on Darpananews .

ಹದಗೆಟ್ಟ ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ ; ಆಲ್ದೂರಿನಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ

ಮೂಡಿಗೆರೆ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆ ಆಲ್ದೂರು ಮಂಡಲ ಬಿಜೆಪಿ ಘಟಕದ The post ಹದಗೆಟ್ಟ ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ ; ಆಲ್ದೂರಿನಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ appeared first on Darpananews .

ಮೂಡಿಗೆರೆ ; ಸೀನಿಯರ್ ಛೇಂಬರ್ ವತಿಯಿಂದ ಹಿರಿಯ ನಾಗರೀಕರ ದಿನಾಚರಣೆ

ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಮೂಡಿಗೆರೆ ಘಟಕದ ವತಿಯಿಂದ ಹಿರಿಯ ನಾಗರೀಕ ದಿನಾಚರಣೆ ಆಚರಿಸಲಾಯಿತು. ಮೂಡಿಗೆರೆ ಕಾಫಿ ಕೋರ್ಟ್ ಸಭಾಂಗಣದಲ್ಲಿ The post ಮೂಡಿಗೆರೆ ; ಸೀನಿಯರ್ ಛೇಂಬರ್ ವತಿಯಿಂದ ಹಿರಿಯ ನಾಗರೀಕರ ದಿನಾಚರಣೆ appeared first on Darpananews .

ಮೂಡಿಗೆರೆ : ಕುನ್ನಹಳ್ಳಿ ಗ್ರಾಮಸ್ಥರಿಂದ ಬ್ಲಾಕ್ ಕಾಂಗ್ರೇಸ್ ನೂತನ ಅಧ್ಯಕ್ಷ ಕೆ.ಎ.ರವಿಯವರಿಗೆ ಸನ್ಮಾನ

ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ನೂತನ ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿರುವ ಕೆ.ಎ.ರವಿ ಕುನ್ನಹಳ್ಳಿ ಅವರಿಗೆ ಸ್ವಗ್ರಾಮ ಕುನ್ನಹಳ್ಳಿಯಲ್ಲಿ ಗ್ರಾಮಸ್ಥರು ಅಭಿಮಾನದ ಸನ್ಮಾನ The post ಮೂಡಿಗೆರೆ : ಕುನ್ನಹಳ್ಳಿ ಗ್ರಾಮಸ್ಥರಿಂದ ಬ್ಲಾಕ್ ಕಾಂಗ್ರೇಸ್ ನೂತನ ಅಧ್ಯಕ್ಷ ಕೆ.ಎ.ರವಿಯವರಿಗೆ ಸನ್ಮಾನ appeared first on Darpananews .

ಚಿಕ್ಕಮಗಳೂರು : 2 ಲಕ್ಷ‌ ಲಂಚ  ಪಡೆಯುವಾಗ ಲೋಕಾ ಬಲೆಗೆ  ಬಿದ್ದ ಇಬ್ಬರು ಸರ್ವೇ ಅಧಿಕಾರಿಗಳು

ಜಮೀನಿನ ಸರ್ವೇಗೆ ಲಂಚಕ್ಕೆ ಬೇಡಿಕೆ ಇಟ್ಟು 2 ಲಕ್ಷ ಲಂಚ ಸ್ವೀಕರಿಸುವಾಗ ಇಬ್ಬರು ಸರ್ವೇ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. The post ಚಿಕ್ಕಮಗಳೂರು : 2 ಲಕ್ಷ‌ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಇಬ್ಬರು ಸರ್ವೇ ಅಧಿಕಾರಿಗಳು appeared first on Darpananews .

ಕಾಫಿ, ಕಾಳುಮೆಣಸು ಇಂದಿನ (22-08-2026) ಮಾರುಕಟ್ಟೆ ಧಾರಣೆ

ಕಾಫಿ, ಕಾಳುಮೆಣಸು ಇಂದಿನ (22-08-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price MUDREMANE The post ಕಾಫಿ, ಕಾಳುಮೆಣಸು ಇಂದಿನ (22-08-2026) ಮಾರುಕಟ್ಟೆ ಧಾರಣೆ appeared first on Darpananews .

ಕಳಸ ; ಸಂಸೆ ಗ್ರಾಮದಲ್ಲಿ ಎಂಟು ಸೀಮೆ ಜೈನ ಸಮುದಾಯದವರಿಂದ ‘ಕೆಸರು ಗದ್ದೆ ಸಂಭ್ರಮ’: ಅರಮನೆ ಗದ್ದೆಯಲ್ಲಿ ವೈವಿದ್ಯಮಯ ಕೆಸರುಗದ್ದೆ ಸ್ಪರ್ಧೆಗಳು

ಕಳಸ ತಾಲ್ಲೂಕು ಸಂಸೆ ಗ್ರಾಮದ ಜೈನ ಬಾಂಧವರ ವತಿಯಿಂದ ಎಂಟು ಸೀಮೆಯ ಜೈನ ಸಮುದಾಯದವರಿಗಾಗಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ‘ಕೆಸರು The post ಕಳಸ ; ಸಂಸೆ ಗ್ರಾಮದಲ್ಲಿ ಎಂಟು ಸೀಮೆ ಜೈನ ಸಮುದಾಯದವರಿಂದ ‘ಕೆಸರು ಗದ್ದೆ ಸಂಭ್ರಮ’: ಅರಮನೆ ಗದ್ದೆಯಲ್ಲಿ ವೈವಿದ್ಯಮಯ ಕೆಸರುಗದ್ದೆ ಸ್ಪರ್ಧೆಗಳು appeared first on Darpananews .

ಮೂಡಿಗೆರೆ : ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಖಾಸಗಿ ಮೆಡಿಕಲ್ ನಿಯಮಬಾಹೀರ ; ಸುರೇಶ್ ಕಣಚೂರು ಆರೋಪ

ಮೂಡಿಗೆರೆ ಪಟ್ಟಣದ ಎಂಜಿಎಂ ಸರಕಾರಿ ಆಸ್ಪತ್ರೆಯ ಆವರಣದೊಳಗೆ ಮೂಡಿಗೆರೆ ಟಿಎಪಿಸಿಎಂಎಸ್ ಸಂಸ್ಥೆಯಿಂದ ಮೆಡಿಕಲ್ ಶಾಪ್ ನಡೆಸುತ್ತಿರುವುದು ಮತ್ತು ಅಲ್ಲಿ ಬ್ರಾಂಡೆಡ್ The post ಮೂಡಿಗೆರೆ : ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಖಾಸಗಿ ಮೆಡಿಕಲ್ ನಿಯಮಬಾಹೀರ ; ಸುರೇಶ್ ಕಣಚೂರು ಆರೋಪ appeared first on Darpananews .

ಆಲ್ದೂರು : ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಯ ವತಿಯಿಂದ ನೂತನ ಕೆಪಿಎಸ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಆಲ್ದೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ನಿವೇಶನದಲ್ಲಿ ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಯ ಸರಸ್ವತಿ ಫೌಂಡೇಶನ್ ವತಿಯಿಂದ ನೂತನ The post ಆಲ್ದೂರು : ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಯ ವತಿಯಿಂದ ನೂತನ ಕೆಪಿಎಸ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ appeared first on Darpananews .

ಚಿಕ್ಕಮಗಳೂರು : ನಕಲಿ ನಾಟಿ ತುಪ್ಪ ತಯಾರಿಕಾ ಜಾಲ ಪತ್ತೆ

ನಕಲಿ ನಾಟಿ ತುಪ್ಪ ತಯಾರಿಸಿ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದ ಜಾಲವನ್ನು ಆಹಾರ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ The post ಚಿಕ್ಕಮಗಳೂರು : ನಕಲಿ ನಾಟಿ ತುಪ್ಪ ತಯಾರಿಕಾ ಜಾಲ ಪತ್ತೆ appeared first on Darpananews .

ಚಿಕ್ಕಮಗಳೂರು : ಜಿಲ್ಲೆಯಲ್ಲಿ 266 ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಕ್ರಮ, ನಗರ ಪ್ರದೇಶದಲ್ಲಿ 40 ಸಂಘಗಳ ರಚನೆ : ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ

ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 266 ಭಾರತ್ ಜೋಡೋ The post ಚಿಕ್ಕಮಗಳೂರು : ಜಿಲ್ಲೆಯಲ್ಲಿ 266 ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಕ್ರಮ, ನಗರ ಪ್ರದೇಶದಲ್ಲಿ 40 ಸಂಘಗಳ ರಚನೆ : ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ appeared first on Darpananews .

ಕಾಫಿ, ಕಾಳುಮೆಣಸು ಇಂದಿನ (21-08-2026) ಮಾರುಕಟ್ಟೆ ಧಾರಣೆ

ಕಾಫಿ, ಕಾಳುಮೆಣಸು ಇಂದಿನ (21-08-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price MUDREMANE The post ಕಾಫಿ, ಕಾಳುಮೆಣಸು ಇಂದಿನ (21-08-2026) ಮಾರುಕಟ್ಟೆ ಧಾರಣೆ appeared first on Darpananews .

ಅತಿಥಿ ಶಿಕ್ಷಕರ ಪರ ಸದನದಲ್ಲಿ ಧ್ವನಿ ಎತ್ತಿನ ಶಾಸಕಿ ನಯನಾ ಮೋಟಮ್ಮ : ವೇತನ ಹೆಚ್ಚಳ ಸೇರಿದಂತೆ ವಿವಿಧ ಸವಲತ್ತು ಹೆಚ್ಚಳಕ್ಕೆ ಒತ್ತಾಯ

ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಹೆಚ್ಚಿನ ವೇತನ ನೀಡಬೇಕು ಮತ್ತು ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಹೆಚ್ಚಿಸಬೇಕು The post ಅತಿಥಿ ಶಿಕ್ಷಕರ ಪರ ಸದನದಲ್ಲಿ ಧ್ವನಿ ಎತ್ತಿನ ಶಾಸಕಿ ನಯನಾ ಮೋಟಮ್ಮ : ವೇತನ ಹೆಚ್ಚಳ ಸೇರಿದಂತೆ ವಿವಿಧ ಸವಲತ್ತು ಹೆಚ್ಚಳಕ್ಕೆ ಒತ್ತಾಯ appeared first on Darpananews .

ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ : ದೇವರಾಜ ಅರಸು  ರಾಜ್ಯದ ಸಾಮಾಜಿಕ ದಿಕ್ಸೂಚಿಯನ್ನೇ ಬದಲಾಯಿಸಿದ ಮಹಾನ್ ನಾಯಕ : ಎ.ಎನ್.ಮಹೇಶ್

ಬಡವರು, ಶೋಷಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು ರಾಜ್ಯದ The post ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ : ದೇವರಾಜ ಅರಸು ರಾಜ್ಯದ ಸಾಮಾಜಿಕ ದಿಕ್ಸೂಚಿಯನ್ನೇ ಬದಲಾಯಿಸಿದ ಮಹಾನ್ ನಾಯಕ : ಎ.ಎನ್.ಮಹೇಶ್ appeared first on Darpananews .

ಕೇಂದ್ರ ಸರ್ಕಾರ ಮಲೆನಾಡಿನ ಹಳ್ಳಿಗಳನ್ನು ಪರಿಸರ ಅತೀ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲು ಹೊರಟಿರುವುದು ಅವೈಜ್ಞಾನಿಕ ; ವಿಧಾನ ಪರಿಷತ್ತಿನಲ್ಲಿ  ಸರ್ಕಾರದ ಗಮನ ಸೆಳೆದ ಶ್ರೀಮತಿ ಗಾಯತ್ರಿ ಶಾಂತೇಗೌಡ, ಸಚಿವ ರಾಮಲಿಂಗಾರೆಡ್ಡಿ ಸುದೀರ್ಘ ಉತ್ತರ

ಇತ್ತೀಚೆಗೆ ರಾಜ್ಯ ಸರ್ಕಾರವು ರಾಜ್ಯದ ಮಲೆನಾಡು ಪ್ರದೇಶಗಳ ಜಿಲ್ಲೆಗಳಲ್ಲಿನ ಜನವಸತಿ ಪ್ರದೇಶಗಳಾದ ನೂರಾರು ಗ್ರಾಮೀಣ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು The post ಕೇಂದ್ರ ಸರ್ಕಾರ ಮಲೆನಾಡಿನ ಹಳ್ಳಿಗಳನ್ನು ಪರಿಸರ ಅತೀ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲು ಹೊರಟಿರುವುದು ಅವೈಜ್ಞಾನಿಕ ; ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದ ಶ್ರೀಮತಿ ಗಾಯತ್ರಿ ಶಾಂತೇಗೌಡ, ಸಚಿವ ರಾಮಲಿಂಗಾರೆಡ್ಡಿ ಸುದೀರ್ಘ ಉತ್ತರ appeared first on Darpananews .

ಪಿಂಚಣಿದಾರರಿಗೆ ಆದಾಯ ಮಿತಿ ಹೆಚ್ಚಳ : ರಾಜ್ಯ ಸರ್ಕಾರಕ್ಕೆ ಶಾಸಕ ಹೆಚ್.ಡಿ. ತಮ್ಮಯ್ಯ ಅಭಿನಂದನೆ

ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಪಡೆಯುತ್ತಿರುವ ಫಲಾನುಭವಿಗಳ ಆದಾಯದ ಮಿತಿಯನ್ನು ಹೆಚ್ಚಿಸಿ ಪಿಂಚಣಿ ಮಂಜೂರು ಮಾಡಿರುವ ರಾಜ್ಯ The post ಪಿಂಚಣಿದಾರರಿಗೆ ಆದಾಯ ಮಿತಿ ಹೆಚ್ಚಳ : ರಾಜ್ಯ ಸರ್ಕಾರಕ್ಕೆ ಶಾಸಕ ಹೆಚ್.ಡಿ. ತಮ್ಮಯ್ಯ ಅಭಿನಂದನೆ appeared first on Darpananews .

ಚಿಕ್ಕಮಗಳೂರು : ಕಾಫಿ ಮಂಡಳಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕಾಫಿ ಮಂಡಳಿಯಿಂದ 2026-2027 ನೇ ಶೈಕ್ಷಣಿಕ ಸಾಲಿಗೆ ಕಾಫಿ ತೋಟದಲ್ಲಿ ಹಾಗೂ ಕಾಫಿ ಕ್ಯೂರಿಂಗ್‍ನಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ The post ಚಿಕ್ಕಮಗಳೂರು : ಕಾಫಿ ಮಂಡಳಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ appeared first on Darpananews .

ರುಡ್‍ಸೆಟ್ ಸಂಸ್ಥೆಯ ವತಿಯಿಂದ ಉಚಿತ ಎಂಬ್ರಾಯಿಡರಿ, ಅಣಬೆ ಕೃಷಿ ತರಬೇತಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಆಗಸ್ಟ್ 28 The post ರುಡ್‍ಸೆಟ್ ಸಂಸ್ಥೆಯ ವತಿಯಿಂದ ಉಚಿತ ಎಂಬ್ರಾಯಿಡರಿ, ಅಣಬೆ ಕೃಷಿ ತರಬೇತಿ appeared first on Darpananews .

ಮೂಡಿಗೆರೆ : ಹೌಸಿಂಗ್ ಬೋರ್ಡ್ ನಿವೇಶನ ಹಂಚಿಕೆ ಪಾರದರ್ಶಕವಾಗಿ ಮಾಡಬೇಕು : ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ಒತ್ತಾಯ

ಕರ್ನಾಟಕ ಹೌಸಿಂಗ್ ಬೋರ್ಡ್ ಚಿಕ್ಕಮಗಳೂರು ವತಿಯಿಂದ ಮೂಡಿಗೆರೆ ಸಮೀಪದ ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ನಿವೇಶನಗಳು ಪಾರದರ್ಶಕವಾಗಿ ಹಂಚಿಕೆ ಮಾಡಿಲ್ಲವೆಂದು The post ಮೂಡಿಗೆರೆ : ಹೌಸಿಂಗ್ ಬೋರ್ಡ್ ನಿವೇಶನ ಹಂಚಿಕೆ ಪಾರದರ್ಶಕವಾಗಿ ಮಾಡಬೇಕು : ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ಒತ್ತಾಯ appeared first on Darpananews .

ಕಾಫಿ, ಕಾಳುಮೆಣಸು ಇಂದಿನ (20-08-2026) ಮಾರುಕಟ್ಟೆ ಧಾರಣೆ

ಕಾಫಿ, ಕಾಳುಮೆಣಸು ಇಂದಿನ (20-08-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price MUDREMANE The post ಕಾಫಿ, ಕಾಳುಮೆಣಸು ಇಂದಿನ (20-08-2026) ಮಾರುಕಟ್ಟೆ ಧಾರಣೆ appeared first on Darpananews .

ಚಾಮರಾಜನಗರ ಶೂಟ್ ಔಟ್ ಪ್ರಕರಣ ಉನ್ನತ ನ್ಯಾಯಾಂಗ ತನಿಖೆಯಾಗಲಿ : ಕರ್ನಾಟಕ ಕ್ರಿಶ್ಚಿಯನ್  ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೇಲ್ವಿನ್ ಲಸ್ರಾದೋ  ಆಗ್ರಹ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು The post ಚಾಮರಾಜನಗರ ಶೂಟ್ ಔಟ್ ಪ್ರಕರಣ ಉನ್ನತ ನ್ಯಾಯಾಂಗ ತನಿಖೆಯಾಗಲಿ : ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೇಲ್ವಿನ್ ಲಸ್ರಾದೋ ಆಗ್ರಹ appeared first on Darpananews .

ಮೂಡಿಗೆರೆ: ರಾಷ್ಟ್ರೀಯ ಹಬ್ಬಗಳ ಆಚರಣೆ ವೇಳೆ ಕೆಂಪೇಗೌಡ ಒಕ್ಕಲಿಗರ ವೇದಿಕೆಯನ್ನು ತಾಲೂಕು ಆಡಳಿತ ಕಡೆಗಣಿಸುತ್ತಿದೆ : ಬ್ರಿಜೇಶ್ ಕಡಿದಾಳ್ ಆರೋಪ

ಮೂಡಿಗೆರೆಯಲ್ಲಿ ಆ.15ರಂದು ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಂಪೇಗೌಡ The post ಮೂಡಿಗೆರೆ: ರಾಷ್ಟ್ರೀಯ ಹಬ್ಬಗಳ ಆಚರಣೆ ವೇಳೆ ಕೆಂಪೇಗೌಡ ಒಕ್ಕಲಿಗರ ವೇದಿಕೆಯನ್ನು ತಾಲೂಕು ಆಡಳಿತ ಕಡೆಗಣಿಸುತ್ತಿದೆ : ಬ್ರಿಜೇಶ್ ಕಡಿದಾಳ್ ಆರೋಪ appeared first on Darpananews .

ಮೂಡಿಗೆರೆ: ರೋಟರಿ ಕ್ಲಬ್  ವತಿಯಿಂದ “ಮಾದಕ ದ್ರವ್ಯ ನಿರ್ಮೂಲನೆ” ಕುರಿತ ಜಾಗೃತಿ, ಭವಿಷ್ಯಕ್ಕೆ ಮಾರಕವಾಗುವ ಮಾದಕ ವ್ಯಸನದಿಂದ ಯುವಜನತೆ ದೂರವಿರಬೇಕು : ಪಿಎಸ್ಐ ಹರ್ಷವರ್ಧನ್

ರೋಟರಿ ಕ್ಲಬ್ ಆಫ್ ಮೂಡಿಗೆರೆ ವತಿಯಿಂದ “ಮಾದಕ ದ್ರವ್ಯ ವ್ಯಸನ ಮುಕ್ತಿ ಮತ್ತು ನಿರ್ಮೂಲನೆ” ಕುರಿತ ಜಾಗೃತಿ ಕಾರ್ಯಕ್ರಮವು ಮೂಡಿಗೆರೆ The post ಮೂಡಿಗೆರೆ: ರೋಟರಿ ಕ್ಲಬ್ ವತಿಯಿಂದ “ಮಾದಕ ದ್ರವ್ಯ ನಿರ್ಮೂಲನೆ” ಕುರಿತ ಜಾಗೃತಿ, ಭವಿಷ್ಯಕ್ಕೆ ಮಾರಕವಾಗುವ ಮಾದಕ ವ್ಯಸನದಿಂದ ಯುವಜನತೆ ದೂರವಿರಬೇಕು : ಪಿಎಸ್ಐ ಹರ್ಷವರ್ಧನ್ appeared first on Darpananews .

ಮೂಡಿಗೆರೆ : ಸೇಂಟ್ ಮಿಲಾ ಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಅಪ್ ಸೊಸೈಟಿ ಯಿಂದ ವಿಶೇಷ ಚೇತನ ಮಕ್ಕಳಿಗೆ   ಅಗತ್ಯ ವಸ್ತುಗಳ ವಿತರಣಾ

ಸೇಂಟ್ ಮಿಲಾ ಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಅಪ್ ಸೊಸೈಟಿ ಮುಡಿಗೆರೆ ಮತ್ತು ಜಿಜೆಎಸ್ ನ ಎಸ್ ಆರ್ ಸಿ The post ಮೂಡಿಗೆರೆ : ಸೇಂಟ್ ಮಿಲಾ ಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಅಪ್ ಸೊಸೈಟಿ ಯಿಂದ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣಾ appeared first on Darpananews .

ಮೂಡಿಗೆರೆ : ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಂಜಿತ್ ಡಿ.ಜಿ. ಅವಿರೋಧ ಆಯ್ಕೆ

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ದಿವಂಗತ ಗೋಪಾಲಗೌಡ ಡಿ, The post ಮೂಡಿಗೆರೆ : ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಂಜಿತ್ ಡಿ.ಜಿ. ಅವಿರೋಧ ಆಯ್ಕೆ appeared first on Darpananews .

ಚಿಕ್ಕಮಗಳೂರು : ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಂಥಪಾಲಕರ ದಿನಾಚರಣೆ

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗ್ರಂಥಪಾಲಕರ ದಿನಾಚರಣೆ ಮತ್ತು ನಿವೃತ್ತರಾದ ಗ್ರಂಥಪಾಲಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಪಂಚಾಯಿತಿ ಅಭಿವೃದ್ಧಿ The post ಚಿಕ್ಕಮಗಳೂರು : ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಂಥಪಾಲಕರ ದಿನಾಚರಣೆ appeared first on Darpananews .

ಚಿಕ್ಕಮಗಳೂರು : ಪ್ರೆಸ್‍ಕ್ಲಬ್‍ನಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ, ಪತ್ರಿಕೋದ್ಯಮದಲ್ಲಿ ವರದಿಗಾರರು ಮತ್ತು ಛಾಯಾಗ್ರಾಹಕರು ಸಂಸ್ಥೆಯ ಎರಡು ಕಣ್ಣುಗಳಂತೆ : ಪ್ರೆಸ್‍ಕ್ಲಬ್ ಅಧ್ಯಕ್ಷ ಸಿ.ಡಿ.ಚಂದ್ರೇಗೌಡ

ಸುದ್ದಿ ವರದಿಗೆ ಛಾಯಾಚಿತ್ರ ಹೆಚ್ಚಿನ ಮೌಲ್ಯ ನೀಡಲಿದ್ದು, ಪತ್ರಿಕೋದ್ಯಮದಲ್ಲಿ ವರದಿಗಾರರು ಮತ್ತು ಛಾಯಾಗ್ರಾಹಕರು ಸಂಸ್ಥೆಯ ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತಾರೆ ಎಂದು The post ಚಿಕ್ಕಮಗಳೂರು : ಪ್ರೆಸ್‍ಕ್ಲಬ್‍ನಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ, ಪತ್ರಿಕೋದ್ಯಮದಲ್ಲಿ ವರದಿಗಾರರು ಮತ್ತು ಛಾಯಾಗ್ರಾಹಕರು ಸಂಸ್ಥೆಯ ಎರಡು ಕಣ್ಣುಗಳಂತೆ : ಪ್ರೆಸ್‍ಕ್ಲಬ್ ಅಧ್ಯಕ್ಷ ಸಿ.ಡಿ.ಚಂದ್ರೇಗೌಡ appeared first on Darpananews .

ಕಾಫಿ, ಕಾಳುಮೆಣಸು ಇಂದಿನ (19-08-2026) ಮಾರುಕಟ್ಟೆ ಧಾರಣೆ

ಕಾಫಿ, ಕಾಳುಮೆಣಸು ಇಂದಿನ (19-08-2026) ಮಾರುಕಟ್ಟೆ ಧಾರಣೆ Coffee, black pepper and Areca today’s market price MUDREMANE The post ಕಾಫಿ, ಕಾಳುಮೆಣಸು ಇಂದಿನ (19-08-2026) ಮಾರುಕಟ್ಟೆ ಧಾರಣೆ appeared first on Darpananews .