RSS Amplifier

Blog

ಭಂಡಾರಿವಾರ್ತೆ

ಮನೆ ಮನದ ಮಾತು

bhandaryvarthe.inSource feed ↗11 posts

Live Last read · last published · next check

Written by

Latest posts

Saves to your Watch queue, to pick up on another day or another device.

ಭಂಡಾರಿ ವಾರ್ತೆ – 10ನೇ ವರ್ಷದ ಸಾರ್ಥಕ ಪಯಣ

ಒಂದು ಸಣ್ಣ ಹೆಜ್ಜೆಯಿಂದ ಆರಂಭವಾದ ಪಯಣ… ಸಮಾಜದ ಮನೆ ಮನದ ಮಾತಾಗಿ ಬೆಳೆದ ಒಂಬತ್ತು ವರ್ಷಗಳ ಕಥೆ ಒಂದು ಮಾಧ್ಯಮದ The post ಭಂಡಾರಿ ವಾರ್ತೆ – 10ನೇ ವರ್ಷದ ಸಾರ್ಥಕ ಪಯಣ appeared first on ಭಂಡಾರಿವಾರ್ತೆ .

ಪಾವೂರು ಕೋಡಿ ಪ್ರೇಮ ಭಂಡಾರಿ ವಿಧಿ ವಶ

ಪಾವೂರು ಕೋಡಿ ದಿವಂಗತ ಬಿರ್ಮಣ್ಣ ಭಂಡಾರಿ ಪತ್ನಿ ಪ್ರೇಮ ಭಂಡಾರಿಯವರು ಅಲ್ಪ ಕಾಲದ ಅಸೌಖ್ಯ ದಿಂದ ಆಗಸ್ಟ್ 18 ರ The post ಪಾವೂರು ಕೋಡಿ ಪ್ರೇಮ ಭಂಡಾರಿ ವಿಧಿ ವಶ appeared first on ಭಂಡಾರಿವಾರ್ತೆ .

ಆಟಿ ಸಂಭ್ರಮದಲ್ಲಿ ಒಂದಾದ ಕುಟುಂಬಗಳು – ಪಡುಬಿದ್ರಿ-ಮುಲ್ಕಿ ಭಂಡಾರಿ ಸಮಾಜ ಸಂಘದ ವಿಶಿಷ್ಟ ಕಾರ್ಯಕ್ರಮ

ಆಟಿ ತಿಂಗಳು ತುಳುನಾಡಿನ ಸಂಪ್ರದಾಯ, ಆಚರಣೆ, ಆಹಾರ ಪದ್ಧತಿ ಹಾಗೂ ಕುಟುಂಬದ ಆತ್ಮೀಯತೆಯನ್ನು ಪ್ರತಿಬಿಂಬಿಸುವ ವಿಶೇಷ ಕಾಲ. ನಮ್ಮ ಪೂರ್ವಜರು The post ಆಟಿ ಸಂಭ್ರಮದಲ್ಲಿ ಒಂದಾದ ಕುಟುಂಬಗಳು – ಪಡುಬಿದ್ರಿ-ಮುಲ್ಕಿ ಭಂಡಾರಿ ಸಮಾಜ ಸಂಘದ ವಿಶಿಷ್ಟ ಕಾರ್ಯಕ್ರಮ appeared first on ಭಂಡಾರಿವಾರ್ತೆ .

Play

ಮಂಗಳೂರಿನಲ್ಲಿ ಆಟಿಡೊಂಜಿ ದಿನ

ಮಂಗಳೂರು ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಸ್ವಯಂ ಸೇವಕ ಸಂಘ ಹಾಗೂ ಬೆಂದೂರ್ ವೆಲ್ ಲಯನ್ಸ್ ಕ್ಲಬ್ ಇದರ The post ಮಂಗಳೂರಿನಲ್ಲಿ ಆಟಿಡೊಂಜಿ ದಿನ appeared first on ಭಂಡಾರಿವಾರ್ತೆ .

ಸಂಪ್ರದಾಯದ ಸೊಗಡು, ಒಗ್ಗಟ್ಟಿನ ಸಂಭ್ರಮ – ಕಾರ್ಕಳದಲ್ಲಿ ಅರ್ಥಪೂರ್ಣವಾಗಿ ನಡೆದ “ಆಟಿಡೊಂಜಿ ದಿನ – ಕುಟುಂಬ ಸಮ್ಮಿಲನ”

“ಸಂಸ್ಕೃತಿಯನ್ನು ಉಳಿಸಬೇಕಾದರೆ ಅದನ್ನು ಬದುಕಿನಲ್ಲಿ ಆಚರಿಸಬೇಕು; ಆಚರಣೆಯೇ ಮುಂದಿನ ಪೀಳಿಗೆಗೆ ಅತ್ಯುತ್ತಮ ಪಾಠ.” ಈ ಸಂದೇಶವನ್ನು ಜೀವಂತಗೊಳಿಸಿದ ಕಾರ್ಯಕ್ರಮವೇ ಭಂಡಾರಿ The post ಸಂಪ್ರದಾಯದ ಸೊಗಡು, ಒಗ್ಗಟ್ಟಿನ ಸಂಭ್ರಮ – ಕಾರ್ಕಳದಲ್ಲಿ ಅರ್ಥಪೂರ್ಣವಾಗಿ ನಡೆದ “ಆಟಿಡೊಂಜಿ ದಿನ – ಕುಟುಂಬ ಸಮ್ಮಿಲನ” appeared first on ಭಂಡಾರಿವಾರ್ತೆ .

ಸ್ನೇಹ – ಸ್ವಾರ್ಥಕ್ಕಲ್ಲ, ಸ್ವಾರ್ಥ ಮೀರುವ ಸಂಬಂಧ

ಪ್ರತಿ ವರ್ಷದ ಆಗಸ್ಟ್ ಮೊದಲ ಭಾನುವಾರವನ್ನು ಸ್ನೇಹ ದಿನವಾಗಿ ಆಚರಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು, ಫೋಟೋಗಳು ಮತ್ತು ಸಂದೇಶಗಳ ವಿನಿಮಯದ The post ಸ್ನೇಹ – ಸ್ವಾರ್ಥಕ್ಕಲ್ಲ, ಸ್ವಾರ್ಥ ಮೀರುವ ಸಂಬಂಧ appeared first on ಭಂಡಾರಿವಾರ್ತೆ .

ಭಂಡಾರಿ ಸಮಾಜ ಸಂಘ, ಕೈಕಂಬ ವಲಯದ “ಆಟಿದ ಗಮ್ಮತ್ತು” ಕಾರ್ಯಕ್ರಮ ಯಶಸ್ವಿ

“ಆಟಿ ತಿಂಗಳು ಕೇವಲ ಒಂದು ಮಾಸವಲ್ಲ; ಅದು ನಮ್ಮ ಸಂಸ್ಕೃತಿ, ಸಂಪ್ರದಾಯ, ಪ್ರಕೃತಿಯೊಡನೆ ಬೆಸೆದುಕೊಂಡ ಬದುಕಿನ ನೆನಪುಗಳನ್ನು ಮತ್ತೆ ಮೆಲುಕು The post ಭಂಡಾರಿ ಸಮಾಜ ಸಂಘ, ಕೈಕಂಬ ವಲಯದ “ಆಟಿದ ಗಮ್ಮತ್ತು” ಕಾರ್ಯಕ್ರಮ ಯಶಸ್ವಿ appeared first on ಭಂಡಾರಿವಾರ್ತೆ .

ಭರತನಾಟ್ಯ ಕಲಾವಿದೆ ಕುಮಾರಿ ಸ್ತುತಿ ನಿಖಿಲ್ ಭಂಡಾರಿಗೆ ಶುಭ ಹಾರೈಕೆ

ನಮ್ಮ ಭಂಡಾರಿ ಸಮಾಜದ ಪ್ರತಿಭಾವಂತ ಬಾಲ ಪ್ರತಿಭೆಗಳ ಸಾಲಿಗೆ ಮತ್ತೊಂದು ಹೆಮ್ಮೆಯ ಹೆಸರಾಗಿ ಕುಮಾರಿ ಸ್ತುತಿ ನಿಖಿಲ್ ಭಂಡಾರಿ ಹೊರಹೊಮ್ಮಿದ್ದಾರೆ. The post ಭರತನಾಟ್ಯ ಕಲಾವಿದೆ ಕುಮಾರಿ ಸ್ತುತಿ ನಿಖಿಲ್ ಭಂಡಾರಿಗೆ ಶುಭ ಹಾರೈಕೆ appeared first on ಭಂಡಾರಿವಾರ್ತೆ .

ಹೆಬ್ರಿಯಲ್ಲಿ ಗೋಪಾಲ ಭಂಡಾರಿ 75ನೇ ಜನ್ಮ ದಿನಾಚರಣೆ-ಸಾಧಕರ ಸನ್ಮಾನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ.

ಗೋಪಾಲ ಭಂಡಾರಿ ಹೆಬ್ರಿಯ ಸಮಗ್ರ ಅಭಿವೃದ್ಧಿಯ ರೂವಾರಿ : ಮುದ್ರಾಡಿ ಮಂಜುನಾಥ ಪೂಜಾರಿ ಹೆಬ್ರಿ : ನಿರಂತರವಾಗಿ ಬದುಕಿನ ಕೊನೆಯವರೆಗೂ The post ಹೆಬ್ರಿಯಲ್ಲಿ ಗೋಪಾಲ ಭಂಡಾರಿ 75ನೇ ಜನ್ಮ ದಿನಾಚರಣೆ-ಸಾಧಕರ ಸನ್ಮಾನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ. appeared first on ಭಂಡಾರಿವಾರ್ತೆ .

ಹೆಬ್ರಿಯಲ್ಲಿ ಗೋಪಾಲ ಭಂಡಾರಿ 75ನೇ ಜನ್ಮ ದಿನಾಚರಣೆ : ಸಾಧಕರ ಸನ್ಮಾನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ.

ಹೆಬ್ರಿ : ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ವತಿಯಿಂದ ಕಾರ್ಕಳದ ಶಾಸಕರಾಗಿದ್ದ ಹೆಬ್ರಿ The post ಹೆಬ್ರಿಯಲ್ಲಿ ಗೋಪಾಲ ಭಂಡಾರಿ 75ನೇ ಜನ್ಮ ದಿನಾಚರಣೆ : ಸಾಧಕರ ಸನ್ಮಾನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ. appeared first on ಭಂಡಾರಿವಾರ್ತೆ .

ಭಂಡಾರಿ ಸಮಾಜ ಸಂಘ (ರಿ), ಉಡುಪಿ ವತಿಯಿಂದ ಶೈಕ್ಷಣಿಕ ಕಾರ್ಯಾಗಾರದ ವರದಿ

ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚಿಸುವುದು, ಪೋಷಕರಲ್ಲಿ ಜವಾಬ್ದಾರಿಯುತ ಮಾರ್ಗದರ್ಶನದ ಮಹತ್ವವನ್ನು ಮನವರಿಕೆ ಮಾಡಿಕೊಡುವುದು ಹಾಗೂ ಉನ್ನತ ಶಿಕ್ಷಣದ ವಿವಿಧ The post ಭಂಡಾರಿ ಸಮಾಜ ಸಂಘ (ರಿ), ಉಡುಪಿ ವತಿಯಿಂದ ಶೈಕ್ಷಣಿಕ ಕಾರ್ಯಾಗಾರದ ವರದಿ appeared first on ಭಂಡಾರಿವಾರ್ತೆ .